AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Accident In Nelamangala: ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ರಸ್ತೆ ಸೇಫ್ಟಿನೇ ಇಲ್ಲ ಎಂದ ಸ್ಥಳೀಯ

Accident In Nelamangala: ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ರಸ್ತೆ ಸೇಫ್ಟಿನೇ ಇಲ್ಲ ಎಂದ ಸ್ಥಳೀಯ

ಭಾವನಾ ಹೆಗಡೆ
|

Updated on:Oct 25, 2025 | 3:36 PM

Share

ಬೆಂಗಳೂರು ನಗರದ ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು APMC ಬಳಿ ನಡೆದ ದುರಂತದಲ್ಲಿ 26 ವರ್ಷದ ಟೆಕ್ಕಿ ಪ್ರಿಯಾಂಕಾ ಸಾವನ್ನಪ್ಪಿರುವ ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಸ್ಥಳೀಯರೊಬ್ಬರು, 'ಪೈಪ್ ಹಾಕಲೆಂದು ರಸ್ತೆ ಅಗೆದು ಹಾಕಿದ್ದಾರೆ. ಕೆಲಸವಾದ ನಂತರ ಅದನ್ನು ಮುಚ್ಚಿಯೇ ಇಲ್ಲ. ಇದರಿಂದಾಗಿ ದಿನನಿತ್ಯ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಈ ದುರವಸ್ಥೆಗೆ ಈಗಾಗಲೇ ಒಂದು ಹುಡುಗಿಯು ಬಲಿಯಾಗಿದ್ದಾಳೆ. ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರು ನಗರದ ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು APMC ಬಳಿ ನಡೆದ ದುರಂತದಲ್ಲಿ 26 ವರ್ಷದ ಟೆಕ್ಕಿ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ. ಈ ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಸ್ಥಳೀಯರೊಬ್ಬರು, ‘ಪೈಪ್ ಹಾಕಲೆಂದು ರಸ್ತೆ ಅಗೆದು ಹಾಕಿದ್ದಾರೆ. ಕೆಲಸವಾದ ನಂತರ ಅದನ್ನು ಮುಚ್ಚಿಯೇ ಇಲ್ಲ. ಇದರಿಂದಾಗಿ ದಿನನಿತ್ಯ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಈ ದುರವಸ್ಥೆಗೆ ಈಗಾಗಲೇ ಒಂದು ಹುಡುಗಿಯು ಬಲಿಯಾಗಿದ್ದಾಳೆ. ಇದು ಹೆಚ್ಚಿನ ಜನಸಂದಣಿಯಿರುವ ಜಾಗವಾದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Oct 25, 2025 03:08 PM