ಕಲಬುರಗಿಯ ಸರಾಫ್ ಅಂಗಡಿಯಲ್ಲಿ ಕಳ್ಳಿಯರು ಬಳೆ ಲಪಟಾಯಿಸಿದ್ದು ಯಾರೂ ನೋಡಲಿಲ್ಲ ಅದರೆ ಸಿಸಿಟಿವಿ ಅವರ ಕೃತ್ಯ ಸೆರೆಹಿಡಿಯಿತು!

ಬಳೆ ಲಪಟಾಯಿಸಿದ ಮಹಿಳೆ ಅದನ್ನ್ನು ಬಚ್ಚಿಟ್ಟುಕೊಳ್ಳುವ ಮೊದಲು ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಅಂತ ಸುತ್ತಮುತ್ತ ನೋಡುತ್ತಾಳೆ. ಯಾರೂ ನೋಡಲಿಲ್ಲ ನಿಜ ಅದರೆ ಕೆಮೆರಾ ಆಕೆಯ ಸಂಪೂರ್ಣ ಕೃತ್ಯ ಸೆರೆಹಿಡಿಯಿತು. ದೃಶ್ಯಗಳನ್ನು ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಬುರಗಿಯ ಸರಾಫ್ ಅಂಗಡಿಯಲ್ಲಿ ಕಳ್ಳಿಯರು ಬಳೆ ಲಪಟಾಯಿಸಿದ್ದು ಯಾರೂ ನೋಡಲಿಲ್ಲ ಅದರೆ ಸಿಸಿಟಿವಿ ಅವರ ಕೃತ್ಯ ಸೆರೆಹಿಡಿಯಿತು!
|

Updated on: Nov 23, 2023 | 10:53 AM

ಕಲಬುರಗಿ: ಇಂಥ ದೃಶ್ಯಗಳು ಕೇವಲ ಬೆಂಗಳೂರುನಂಥ (Bengaluru) ಮಹಾನಗರಗಳಿಗೆ ಸೀಮಿತವಾಗಿರುತ್ತವೆ ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದು ಕಲಬುರಗಿಯ (Kalaburagi) ಚಿನ್ನಾಭರಣಗಳ ಅಂಗಡಿಯೊಂದರಲ್ಲಿ (jewelry shop) ಅಳವಡಿಸಲಾಗಿದ್ದ ಕೆಮೆರಾದಲ್ಲಿ ಸೆರೆಯಾಗಿರುವ ದೃಶ್ಯ. ಅಂಗಡಿಯ ಸೇಲ್ಸ್ ಮನ್ ಮತ್ತೊಬ್ಬ ಗ್ರಾಹಕರಿಗೆ ಆಭರಣಗಳನ್ನು ತೋರಿಸುವಾಗ ಅವರ ಗಮನ ತಮ್ಮ ಮೇಲಿಲ್ಲ ಅನ್ನೋದನ್ನು ಖಾತರಿ ಪಡಿಸಿಕೊಳ್ಳುವ ಇಬ್ಬರು ಚಾಲಾಕಿ ಕಳ್ಳಿಯರು ಒಂದು ಜೊತೆ ಚಿನ್ನದ ಬಳೆಯನ್ನು ಬೆಣ್ಣೆಯಿಂದ ಕೂದಲನ್ನು ತೆಗೆಯುವಷ್ಟೇ ಸಲೀಸಾಗಿ ತೆಗೆದು ಬುರ್ಖಾದೊಳಗೆ ಅಡಗಿಸಿಕೊಳ್ಳುತ್ತಾರೆ. ಕೈಚಳಕವೆಲ್ಲ ಆ ಪಕ್ಕ ಕುಳಿತಿತುವ ಮಹಿಳೆಯದ್ದು. ಇನ್ನೊಬ್ಬ ಮಹಿಳೆ ಸೇಲ್ಸ್ ಮನ್ ನನ್ನು ಮಾತಿನಲ್ಲಿ ತೊಡಗಿಸುತ್ತಾಳೆ. ಬಳೆ ಲಪಟಾಯಿಸಿದ ಮಹಿಳೆ ಅದನ್ನ್ನು ಬಚ್ಚಿಟ್ಟುಕೊಳ್ಳುವ ಮೊದಲು ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಅಂತ ಸುತ್ತಮುತ್ತ ನೋಡುತ್ತಾಳೆ. ಯಾರೂ ನೋಡಲಿಲ್ಲ ನಿಜ ಅದರೆ ಕೆಮೆರಾ ಆಕೆಯ ಸಂಪೂರ್ಣ ಕೃತ್ಯ ಸೆರೆಹಿಡಿಯಿತು. ದೃಶ್ಯಗಳನ್ನು ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ