ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಸುದೀಪ್ -ನಟ ರವಿಶಂಕರ್
Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.
Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.
Follow Us
Latest Videos
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
