ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಸುದೀಪ್ -ನಟ ರವಿಶಂಕರ್
Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.
Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.
Follow Us
Latest Videos
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್