Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?

ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?

ಮಂಜುನಾಥ ಸಿ.
|

Updated on:Mar 19, 2025 | 9:22 PM

Yuddha Kanda: ನಟ ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಅನ್ನು ಚಿತ್ರತಂಡ ಇತ್ತೀಚೆಗಷ್ಟೆ ಆಯೋಜಿಸಿತ್ತು. ಹಲವು ಶಾಸಕರು, ಸಚಿವರುಗಳನ್ನು ಸಿನಿಮಾ ವೀಕ್ಷಣೆಗೆ ಆಹ್ವಾನಿಸಲಾಗಿತ್ತು. ಆದರೆ ಅಧಿವೇಶನ ಇದ್ದ ಕಾರಣ ಅವರುಗಳು ಬರಲಾಗಲಿಲ್ಲ. ಈ ಬಗ್ಗೆ ಅಜಯ್ ರಾವ್ ಕ್ಷಮೆ ಕೋರಿದರು. ತಮ್ಮ ಸಿನಿಮಾವನ್ನು ರಾಷ್ಟ್ರಪತಿಗಳು ಸಹ ನೋಡಬೇಕು ಅಷ್ಟು ಮಹತ್ವದ ಸಿನಿಮಾ ತಮ್ಮದು ಎಂದರು.

ನಟ ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಅನ್ನು ಚಿತ್ರತಂಡ ಇತ್ತೀಚೆಗಷ್ಟೆ ಆಯೋಜಿಸಿತ್ತು. ಹಲವು ಶಾಸಕರು, ಸಚಿವರುಗಳನ್ನು ಸಿನಿಮಾ ವೀಕ್ಷಣೆಗೆ ಆಹ್ವಾನಿಸಲಾಗಿತ್ತು. ಆದರೆ ಅಧಿವೇಶನ ಇದ್ದ ಕಾರಣ ಅವರುಗಳು ಬರಲಾಗಲಿಲ್ಲ. ಈ ಬಗ್ಗೆ ಅಜಯ್ ರಾವ್ ಕ್ಷಮೆ ಕೋರಿದರು. ತಮ್ಮ ಸಿನಿಮಾವನ್ನು ರಾಷ್ಟ್ರಪತಿಗಳು ಸಹ ನೋಡಬೇಕು ಅಷ್ಟು ಮಹತ್ವದ ಸಿನಿಮಾ ತಮ್ಮದು ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Mar 19, 2025 09:21 PM