AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭದ್ರತಾ ಏಜೆನ್ಸಿಗಳ ಕಣ್ತಪ್ಪಿಸಲು ಡಾ.ಅಬ್ದುರ್​ ರೆಹಮಾನ್ ಬಳಸಿದ್ದು ಇದೇ App

[lazy-load-videos-and-sticky-control id=”kchsXlb2-Zg”] ಬೆಂಗಳೂರು: ನಗರದಲ್ಲಿ ಡಾ.ಅಬ್ದುರ್​ ರೆಹಮಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ರೋಚಕ ಮಾಹಿತಿ ಹೊರಬೀಳುತ್ತಲೇ ಇದೆ. ಇದೀಗ, ತನ್ನ ಸಹಚರರರೊಂದಿಗೆ ರಹಸ್ಯ ಮಾತುಕತೆ ನಡೆಸಲು ಡಾ.ಅಬ್ದುರ್​ ರೆಹಮಾನ್ ಥ್ರಿಮಾ ಎಂಬ ಆ್ಯಪ್ ಬಳಕೆ ಮಾಡುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ. NIA ವಿಚಾರಣೆ ವೇಳೆ ಅಬ್ದುರ್ ರೆಹಮಾನ್ ಈ ಮಾಹಿತಿ ನೀಡಿದ್ದು ISIS ಉಗ್ರರೊಂದಿಗೆ ತಾನು ಸಂಪರ್ಕ ಸಾಧಿಸಲು ಈ ಆ್ಯಪ್ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಥ್ರಿಮಾ ಆ್ಯಪ್ ಮೂಲಕ ರಹಸ್ಯ ಮಾತುಕತೆ […]

ಭದ್ರತಾ ಏಜೆನ್ಸಿಗಳ ಕಣ್ತಪ್ಪಿಸಲು ಡಾ.ಅಬ್ದುರ್​ ರೆಹಮಾನ್ ಬಳಸಿದ್ದು ಇದೇ App
ಅಬ್ದುರ್ ರೆಹಮಾನ್
KUSHAL V
| Edited By: |

Updated on:Aug 29, 2020 | 2:48 PM

Share

[lazy-load-videos-and-sticky-control id=”kchsXlb2-Zg”]

ಬೆಂಗಳೂರು: ನಗರದಲ್ಲಿ ಡಾ.ಅಬ್ದುರ್​ ರೆಹಮಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ರೋಚಕ ಮಾಹಿತಿ ಹೊರಬೀಳುತ್ತಲೇ ಇದೆ. ಇದೀಗ, ತನ್ನ ಸಹಚರರರೊಂದಿಗೆ ರಹಸ್ಯ ಮಾತುಕತೆ ನಡೆಸಲು ಡಾ.ಅಬ್ದುರ್​ ರೆಹಮಾನ್ ಥ್ರಿಮಾ ಎಂಬ ಆ್ಯಪ್ ಬಳಕೆ ಮಾಡುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ. NIA ವಿಚಾರಣೆ ವೇಳೆ ಅಬ್ದುರ್ ರೆಹಮಾನ್ ಈ ಮಾಹಿತಿ ನೀಡಿದ್ದು ISIS ಉಗ್ರರೊಂದಿಗೆ ತಾನು ಸಂಪರ್ಕ ಸಾಧಿಸಲು ಈ ಆ್ಯಪ್ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಥ್ರಿಮಾ ಆ್ಯಪ್ ಮೂಲಕ ರಹಸ್ಯ ಮಾತುಕತೆ ನಡೆಸುತ್ತಿದ್ದ ರೆಹಮಾನ್ ಇದೇ ಮಾದರಿಯ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ ಎಂದು ಹೇಳಲಾಗಿದೆ.

ISIS ಉಗ್ರರಿಗೆ ವೈದ್ಯಕೀಯ ಸೇವೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಗಾಗಿ ನಡೆಸಬೇಕಾದ ರಹಸ್ಯ ಮಾತುಕತೆಗೆ ಈ ನೂತನ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ. ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳುವ ಆತಂಕದಲ್ಲಿ ಆನ್​ಲೈನ್​ನಲ್ಲಿ ಲಭ್ಯವಾಗುವ ಹೊಸ-ಹೊಸ ಆ್ಯಪ್​ಗಳ ಬಳಕೆ ಮಾಡುತ್ತಿದ್ದ.

ಇದಲ್ಲದೆ, ISIS ಉಗ್ರರಿಂದ ಥ್ರಿಮಾ ಐಡಿ ಪಡೆದಿದ್ದ ಕಾಶ್ಮೀರ ದಂಪತಿ ಜಹಾನ್ ಝೈಬ್ ಸಾಮಿ ವಾನಿ, ಪತ್ನಿ ಹೀನಾ ಶೀರ್ ಬೇಗ್​ ಸಿರಿಯಾದಿಂದ ಭಾರತಕ್ಕೆ ಬಂದ ಬಳಿಕ ಇದೇ ಐಡಿ ಬಳಸುತ್ತಿದ್ದರು. ಐಡಿ ಬಳಸಿ ಜಹಾನ್ ಝೈಬ್ ದಂಪತಿ ಜೊತೆಗೆ ಸಹ ಅಬ್ದುರ್ ರೆಹಮಾನ್ ಸಂಪರ್ಕ ಸಾಧಿಸಿದ್ದ ಎಂದು NIA ವಿಚಾರಣೆ ವೇಳೆ ಮಾಹಿತಿ ದೊರೆತಿದೆ.

Published On - 7:43 am, Sat, 29 August 20

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ