ಬೆಂಗಳೂರು: ನಾಗಸಂದ್ರದಿಂದ ಪಿಣ್ಯ ನಡುವೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ಆಫೀಸು ಮತ್ತು ಬೇರೆ ಬೇರೆ ಕಡೆ ಹೋಗುವವರಿಗೆ ಬಹಳ ತೊಂದರೆಯಾಗುತ್ತಿದೆ. ರೆಗ್ಯುಲರ್ ಅಗಿ ಓಡಾಡುವ ಜನ ತಮ್ಮ ಸಮಸ್ಯೆಯನ್ನು ನಮ್ಮ ವರದಿಗಾರನೊಂದಿಗೆ ತೋಡಿಕೊಂಡಿದ್ದಾರೆ. ಅಟೋರಿಕ್ಷಾ ಚಾಲಕರಿಗೆ ಇದು ಸುಲಿಗೆಯ ಸಮಯ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Bengaluru Metro: ಲೋಕಸಭಾ ಚುನಾವಣೆ 2024- ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ವಿಸ್ತರಣೆ