ಅಜ್ಜಂಪುರ ತಾಲೂಕಿನ ಶಿವಾನಂದ ಆಶ್ರಮ.. ಇಲ್ಲೀಗ ಭಗವದ್ಗೀತೆ ಪುಸ್ತಕ ಮುದ್ರಣ ಚಟುವಟಿಕೆ ಬಂದ್
ಇದು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿರೋ ಶಿವಾನಂದ ಆಶ್ರಮ ದಕ್ಷಿಣ ಭಾರತದಲ್ಲೇ ಭಗವದ್ಗೀತೆ ಮುದ್ರಣವಾಗೋ ಏಕೈಕ ಸ್ಥಳ. ಲಕ್ಷಾಂತರ ಬುಕ್ಗಳನ್ನ ಪ್ರಿಂಟ್ ಮಾಡಿ ದೇಶದ ಉದ್ಧಗಲಕ್ಕೂ ಹಂಚಿದ್ದ ಹೆಗ್ಗಳಿಕೆ ಆ ಸಂಸ್ಥೆಗಿದೆ. ಆ ಆಶ್ರಮಕ್ಕೆ ಇಂದಿಗೂ ಭಗವದ್ಗೀತೆ ಪಠಿಸೋದಕ್ಕೆಂದೇ ಜನ ಬರ್ತಾರೆ. ಅಲ್ಲಿ ತಯಾರಾಗೋ ಭಗವದ್ಗೀತೆ ಪುಸ್ತಕಗಳು ಬೆಂಕಿ ಪಟ್ಟಣದ ಆಕಾರದಿಂದ ದೊಡ್ಡ ಗಾತ್ರದ ಪುಕ್ತಕಗಳು ರೂಪದಲ್ಲೂ ಸಿಗ್ತಿದ್ವು. ಜನಜಂಗುಳಿಯಿಂದ ಇರ್ತಿದ್ದ ಆ ಸ್ಥಳದಲ್ಲೀಗ ನೀರವ ಮೌನ. ಯಾಕೆ ಅಂತಿರಾ? ಸ್ಟೋರಿ ನೋಡಿ
Published On - 2:37 pm, Wed, 7 April 21