AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್

ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್

ಮಂಜುನಾಥ ಸಿ.
|

Updated on: Dec 11, 2024 | 4:42 PM

Share

Bigg Boss Kannada: ರಜತ್​ ಆಟವನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದದೆ ಕೇವಲ ಗೆಲ್ಲುವ ಉದ್ದೇಶದಿಂದ ರಜತ್ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯ ಪ್ರತಿಸ್ಪರ್ಧಿ ಆಗಿರುವುದು ಮಂಜು ಮತ್ತು ತ್ರಿವಿಕ್ರಮ್. ಆದರೆ ಇದೀಗ ಈ ಇಬ್ಬರೂ ಸಹ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಬಿಗ್​ಬಾಸ್ ಮನೆಯ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ರಜತ್​ ಆಟವನ್ನು ಸ್ವತಃ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮನೆಯಲ್ಲಿ ಯಾರೊಂದಿಗೂ ಅತಿಯಾದ ಬಾಂಧವ್ಯ ಹೊಂದದೆ ಕೇವಲ ಗೆಲ್ಲುವ ಉದ್ದೇಶದಿಂದ ರಜತ್ ಆಡುತ್ತಿದ್ದಾರೆ. ಅವರಿಗೆ ಒಳ್ಳೆಯ ಪ್ರತಿಸ್ಪರ್ಧಿ ಆಗಿರುವುದು ಮಂಜು ಮತ್ತು ತ್ರಿವಿಕ್ರಮ್. ಆದರೆ ಇದೀಗ ಈ ಇಬ್ಬರೂ ಸಹ ರಜತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಟವೊಂದಕ್ಕೆ ರಜತ್ ಉಸ್ತುವಾರಿ ಆಗಿದ್ದು ಉಸ್ತುವಾರಿ ಆಗಿ ಸರಿಯಾಗಿ ಆಟ ಆಡಿಸಿಲ್ಲ ಎಂದು ರಜತ್ ಹಾಗೂ ಮಂಜು ಸಿಟ್ಟಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More