AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ

‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ

ಮಂಜುನಾಥ ಸಿ.
|

Updated on:Nov 28, 2024 | 9:56 AM

Share

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಮಣ್ಣಿನ ಆಟ ಶುರುವಾಗಿದೆ. ಕಳೆದ ಸೀಸನ್​ನಲ್ಲಿ ಈ ಆಟ ಆಡಿದಾಗಲೇ ಮನೆಯಲ್ಲಿ ಭಾರಿ ದೊಡ್ಡ ಜಗಳ ನಡೆದಿತ್ತು. ಈಗ ಮಣ್ಣಿನ ಆಟದಿಂದ ಉಗ್ರಂ ಮಂಜು ಮತ್ತು ರಜತ್ ನಡುವೆ ಜಗಳ ಶುರುವಾಗಿದೆ.

ಬಿಗ್​ಬಾಸ್ ಮನೆಯಲ್ಲಿ ಮಣ್ಣಿನ ಆಟ ಶುರುವಾಗಿದೆ. ಕಳೆದ ಸೀಸನ್​ನಲ್ಲಿ ಈ ಆಟ ಆಡಿದಾಗಲೇ ಮನೆಯಲ್ಲಿ ಭಾರಿ ದೊಡ್ಡ ಜಗಳ ನಡೆದಿತ್ತು. ಈ ಸೀಸನ್​ನಲ್ಲಿಯೂ ಸಹ ಮಣ್ಣಿನ ಆಟದಿಂದ ಭಾರಿ ದೊಡ್ಡ ಜಗಳ ಮನೆಯಲ್ಲಿ ನಡೆದಂತೆ ತೋರುತ್ತಿದೆ. ಉಗ್ರಂ ಮಂಜು ಹಾಗೂ ರಜತ್ ನಡುವೆ ಮಾತಿನ ಚಕಮಕಿ ತುಸು ಜೋರಾಗಿಯೇ ನಡೆದಿದೆ. ಎರಡು ತಂಡಗಳು ಮಣ್ಣಿನ ಉಂಡೆಗಳಿಗಾಗಿ ಮೈ ಮೇಲೆ ಬಿದ್ದು ಎಳೆದಾಡಿ, ಹೊಡೆದಾಡಿ ಜಗಳ ಮಾಡಿಕೊಂಡಿವೆ. ಕೆಲವರಂತೂ ಚೈತ್ರಾ ಕುಂದಾಪುರ ಮೇಲೂ ಬಿದ್ದು ಎಳೆದಾಡಿದ್ದಾರೆ. ಈ ವೇಳೆ ರಜತ್ ರೌಡಿ ಧ್ವನಿಯಲ್ಲಿ ಬುರುಡೆ ಒಡೆಯುತ್ತೇನೆ ಎಂದಿದ್ದು, ಉಗ್ರಂ ಮಂಜು ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 28, 2024 08:40 AM