AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಕೇವಲ ಶೋ ಅಲ್ಲ, ಆರದ ಜ್ಯೋತಿ, ಎಂದೂ ನಿಲ್ಲುವುದಿಲ್ಲ: ಸುದೀಪ್

ಬಿಗ್​​ಬಾಸ್ ಕೇವಲ ಶೋ ಅಲ್ಲ, ಆರದ ಜ್ಯೋತಿ, ಎಂದೂ ನಿಲ್ಲುವುದಿಲ್ಲ: ಸುದೀಪ್

ಮಂಜುನಾಥ ಸಿ.
|

Updated on:Oct 11, 2025 | 2:40 PM

Share

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಕೆಲ ದಿನಗಳ ಹಿಂದೆ ಸಣ್ಣ ಅಡೆ-ತಡೆ ಉಂಟಾಗಿತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಗ್​​ಬಾಸ್ ಸೆಟ್ ನಿರುವ ಜಾಲಿವುಡ್​ಗೆ ಬೀಗ ಹಾಕಿದ್ದರು. ಸ್ಪರ್ಧಿಗಳನ್ನೆಲ್ಲ ತುರ್ತಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಎಲ್ಲರನ್ನೂ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿತ್ತು. ಆ ಬಳಿಕ ನಟ ಸುದೀಪ್ ಸೇರಿದಂತೆ ಹಲವು ಸತತ ಪ್ರಯತ್ನದಿಂದ ಮತ್ತೆ ಬಿಗ್​​ಬಾಸ್ ಓಪನ್ ಆಗಿದೆ. 24 ಗಂಟೆಗಳ ಅಂತರದಲ್ಲಿಯೇ ಸ್ಪರ್ಧಿಗಳೆಲ್ಲ ಬಿಗ್​​ಬಾಸ್​​ ಮನೆಗೆ ಮರಳಿದರು.

ಬಿಗ್​​ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಕೆಲ ದಿನಗಳ ಹಿಂದೆ ಸಣ್ಣ ಅಡೆ-ತಡೆ ಉಂಟಾಗಿತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಗ್​​ಬಾಸ್ ಸೆಟ್ ನಿರುವ ಜಾಲಿವುಡ್​ಗೆ ಬೀಗ ಹಾಕಿದ್ದರು. ಸ್ಪರ್ಧಿಗಳನ್ನೆಲ್ಲ ತುರ್ತಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಎಲ್ಲರನ್ನೂ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿತ್ತು. ಆ ಬಳಿಕ ನಟ ಸುದೀಪ್ ಸೇರಿದಂತೆ ಹಲವು ಸತತ ಪ್ರಯತ್ನದಿಂದ ಮತ್ತೆ ಬಿಗ್​​ಬಾಸ್ ಓಪನ್ ಆಗಿದೆ. 24 ಗಂಟೆಗಳ ಅಂತರದಲ್ಲಿಯೇ ಸ್ಪರ್ಧಿಗಳೆಲ್ಲ ಬಿಗ್​​ಬಾಸ್​​ ಮನೆಗೆ ಮರಳಿದರು. ಆ ಘಟನೆ ನಡೆದ ಬಳಿಕ ಮೊದಲ ಬಾರಿಗೆ ಸುದೀಪ್ ಅವರು ವಾರದ ಪಂಚಾಯಿತಿಗೆ ಬಂದಿದ್ದು, ಬಿಗ್​​ಬಾಸ್ ಶೋ ಬಗ್ಗೆ ಮಾತನಾಡಿದ್ದಾರೆ. ಏನದು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 11, 2025 02:36 PM