AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳದಲ್ಲಿ ಗಲಾಟೆ, ಪ್ರತ್ಯಕ್ಷದರ್ಶಿ ಬಿಗ್​ಬಾಸ್ ರಜತ್ ವಿವರಿಸಿದ್ದು ಹೀಗೆ

ಧರ್ಮಸ್ಥಳದಲ್ಲಿ ಗಲಾಟೆ, ಪ್ರತ್ಯಕ್ಷದರ್ಶಿ ಬಿಗ್​ಬಾಸ್ ರಜತ್ ವಿವರಿಸಿದ್ದು ಹೀಗೆ

ಮಂಜುನಾಥ ಸಿ.
|

Updated on:Aug 07, 2025 | 6:06 PM

Share

Bigg Boss Rajath: ಧರ್ಮಸ್ಥಳದಲ್ಲಿ ನಿನ್ನೆ ಗಲಾಟೆ ನಡೆದಿದೆ. ಕೆಲ ಯೂಟ್ಯೂಬರ್​ಗಳು, ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಗಲಾಟೆ ನಡೆದಾಗ ಸ್ಥಳದಲ್ಲಿ ಬಿಗ್​ಬಾಸ್ ಸ್ಪರ್ಧಿ ರಜತ್ ಸಹ ಹಾಜರಿದ್ದರು. ರಜತ್ ವಿರುದ್ಧವೂ ವಾಗ್ದಾಳಿಗಳು, ನೂಕಾಟ-ತಳ್ಳಾಟಗಳು ನಡೆದಿವೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ರಜತ್​, ಧರ್ಮಸ್ಥಳದಲ್ಲಿ ನಡೆದಿದ್ದು ಏನು? ಗಲಾಟೆ ಏಕಾಯ್ತು? ತಾವು ಯಾಕಾಗಿ ಧರ್ಮಸ್ಥಳಕ್ಕೆ ಹೋಗಿದ್ದು ಇನ್ನಿತರೆ ವಿಷಯಗಳನ್ನು ವಿವರಿಸಿದ್ದಾರೆ.

ಧರ್ಮಸ್ಥಳದಲ್ಲಿ ನಿನ್ನೆ ಗಲಾಟೆ ನಡೆದಿದೆ. ಕೆಲ ಯೂಟ್ಯೂಬರ್​ಗಳು, ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಗಲಾಟೆ ನಡೆದಾಗ ಸ್ಥಳದಲ್ಲಿ ಬಿಗ್​ಬಾಸ್ ಸ್ಪರ್ಧಿ ರಜತ್ ಸಹ ಹಾಜರಿದ್ದರು. ರಜತ್ ವಿರುದ್ಧವೂ ವಾಗ್ದಾಳಿಗಳು, ನೂಕಾಟ-ತಳ್ಳಾಟಗಳು ನಡೆದಿವೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ರಜತ್​, ಧರ್ಮಸ್ಥಳದಲ್ಲಿ ನಡೆದಿದ್ದು ಏನು? ಗಲಾಟೆ ಏಕಾಯ್ತು? ತಾವು ಯಾಕಾಗಿ ಧರ್ಮಸ್ಥಳಕ್ಕೆ ಹೋಗಿದ್ದು ಇನ್ನಿತರೆ ವಿಷಯಗಳನ್ನು ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 07, 2025 06:06 PM