ಕೆಆರ್ ಎಸ್ ಜಲಾಶಯ ಒಳಭಾಗಕ್ಕೆ ಎಲ್ಲರಿಗಿಂತ ಮೊದಲು ಬಂದ ಸುಮಲತಾ ಅಂಬರೀಶ್ ವಿರುದ್ಧ ದಿಕ್ಕಿನಡೆ ನಡೆದರು!

ಅವರ ಹಿಂದೆ ಬರುವ ಆರ್ ಅಶೋಕ ಒಳಗಡೆ ಬಂದು ಪೊಲೀಸರೊಂದಿಗೆ ಯಾವಕಡೆ ಹೋಗಬೇಕೆಂದು ವಿಚಾರಿಸುತ್ತಾರೆ. ಅಮೇಲೆ ಬಿಜೆಪಿ ನಿಯೋಗದ ಸದಸ್ಯರು ಒಬ್ಬೊಬ್ಬರಾಗಿ ಒಳಗಡೆ ಬರುತ್ತಾರೆ. ಅವರಲ್ಲೊಬ್ಬರು ಸುಮಲತಾರನ್ನು ತಮ್ಮ ಕಡೆ ಬರುವಂತೆ ಕರೆಯುತ್ತಾರೆ. ಅವರು ಗುಂಪನ್ನು ಸೇರುವ ಮೊದಲೇ ನಾಯಕರು ಎಡಭಾಗದ ಕಡೆ ಹೊರಡುತ್ತಾರೆ.

|

Updated on: Sep 08, 2023 | 7:12 PM

ಮಂಡ್ಯ: ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಸಮಸ್ಯೆ ಹಾಗೂ ವಿವಾದ ಎರಡೂ ಉಲ್ಬಣಗೊಳ್ಳುತ್ತಿವೆ. ಸದ್ಯಕ್ಕೆ ಎಲ್ಲರ ಗಮನ ಕೆಆರ್ ಆಸ್ ಡ್ಯಾಂ (KRS Reservoir) ಮೇಲಿದೆ. ಯಾಕೆಂದರೆ ತಮಿಳುನಾಡುಗೆ ಇಲ್ಲಿಂದಲೇ ನೀರು ಹರಿಬಿಡಲಾಗುತ್ತಿದೆ. ಜಲಾಶಯದ ವಸ್ತುಸ್ಥಿತಿ ಅರಿಯಲು ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ನಿಯೋಗವೊಂದು ಡ್ಯಾಂಗೆ ಆಗಮಿಸಿತ್ತು. ಮಿಡಿಯಾದವರನನ್ನು ಒಳ ಬಿಡದ ಕಾರಣ ನಿಯೋಗದ ಸದಸ್ಯರು ಮಾತ್ರ ಡ್ಯಾಂನೊಳಗಡೆ ಬಂದರು. ಎಲ್ಲಕ್ಕಿಂತ ಮೊದಲು ಒಳಗೆ ಬಂದವರೆಂದರೆ, ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh). ಅಸಲಿಗೆ ಸುಮಲತಾ ಒಳಗಡೆ ಪ್ರವೇಶಿಸುತ್ತಿದ್ದಂತೆ ಎಡಭಾಗಕ್ಕೆ ಹೋಗಬೇಕಿತ್ತು ಆದರೆ ಅವರು ಬಲಭಾಗಲ್ಲಿ ಒಂಟಿಯಾಗಿ ನಡೆದು ಬರುತ್ತಾರೆ. ಅವರ ಹಿಂದೆ ಬರುವ ಆರ್ ಅಶೋಕ (A Ashoka) ಒಳಗಡೆ ಬಂದು ಪೊಲೀಸರೊಂದಿಗೆ ಯಾವಕಡೆ ಹೋಗಬೇಕೆಂದು ವಿಚಾರಿಸುತ್ತಾರೆ. ಅಮೇಲೆ ಬಿಜೆಪಿ ನಿಯೋಗದ ಸದಸ್ಯರು ಒಬ್ಬೊಬ್ಬರಾಗಿ ಒಳಗಡೆ ಬರುತ್ತಾರೆ. ಅವರಲ್ಲೊಬ್ಬರು ಸುಮಲತಾರನ್ನು ತಮ್ಮ ಕಡೆ ಬರುವಂತೆ ಕರೆಯುತ್ತಾರೆ. ಅವರು ಗುಂಪನ್ನು ಸೇರುವ ಮೊದಲೇ ನಾಯಕರು ಎಡಭಾಗದ ಕಡೆ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್