AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ ಸಂಗ್ರಹಿಸಿದ 1 ಕೋಟಿ ರೂ. ಗೆ ಲೆಕ್ಕ ಕೇಳ್ತಾರೆ, ಪಿಎಮ್ ಕೇರ್ಸ್ ನಿಧಿಗೆ ಬಂದು ಬಿದ್ದ ಕೋಟಿಗಟ್ಟಲೆ ಹಣದ ರೂ. ಲೆಕ್ಕ ಕೊಟ್ಟಿದ್ದಾರಾ? ಸಿದ್ದರಾಮಯ್ಯ

ಡಿಕೆಶಿ ಸಂಗ್ರಹಿಸಿದ 1 ಕೋಟಿ ರೂ. ಗೆ ಲೆಕ್ಕ ಕೇಳ್ತಾರೆ, ಪಿಎಮ್ ಕೇರ್ಸ್ ನಿಧಿಗೆ ಬಂದು ಬಿದ್ದ ಕೋಟಿಗಟ್ಟಲೆ ಹಣದ ರೂ. ಲೆಕ್ಕ ಕೊಟ್ಟಿದ್ದಾರಾ? ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 1:53 PM

ಬೆಂಗಳೂರಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಶಾಲಾ ಮಕ್ಕಳಿಗೆ ಬೂಟು, ಸಾಕ್ಸ್, ಸಮವಸ್ತ್ರ ವಿತರಿಸಲು ಸರ್ಕಾರ ಬಹಳ ವಿಳಂಬ ಮಾಡಿದೆ, ಅವೆಲ್ಲವನ್ನು ಕೂಡಲೇ ವಿತರಿಸಬೇಕು ಅಂತ ಹೇಳಿದರು.

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರದ (BJP government) ವಿರುದ್ಧ ಟೀಕಾಪ್ರಹಾರ ಮುಂದುವರೆಸಿ ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ (labours) ಡಿಕೆ ಶಿವಕುಮಾರ ಅವರು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ವಿತರಿಸಿದ ಒಂದು ಕೋಟಿ ರೂ. ಗಳಿಗೆ ಲೆಕ್ಕ ಕೇಳ್ತಾರೆ, ಪಿಮ ಎಮ್ ಕೇರ್ಸ್ (PM Cares) ನಿಧಿಗೆ ಸಾವಿರಾರು ಕೋಟಿ ರೂ. ಸಂಗ್ರವಾಯಿತಲ್ಲ, ಅದಕ್ಕೆ ಲೆಕ್ಕ ಕೊಟ್ಟಿದ್ದಾರಾ? ಅಂತ ಕೇಳಿದರು. ಬೆಂಗಳೂರಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಶಾಲಾ ಮಕ್ಕಳಿಗೆ ಬೂಟು, ಸಾಕ್ಸ್, ಸಮವಸ್ತ್ರ ವಿತರಿಸಲು ಸರ್ಕಾರ ಬಹಳ ವಿಳಂಬ ಮಾಡಿದೆ, ಅವೆಲ್ಲವನ್ನು ಕೂಡಲೇ ವಿತರಿಸಬೇಕು ಅಂತ ಹೇಳಿದರು.

ಇದನ್ನೂ ಓದಿ:   ‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ