ಮರಿಳೊಂದಿಗೆ ಈಜುತ್ತಾ ಕಾವೇರಿ ನದಿ ದಾಟಿದ 20ಕ್ಕೂ ಹಚ್ಚು ಕಾಡಾನೆ ಹಿಂಡು: ವಿಡಿಯೋ ವೈರಲ್​

Edited By:

Updated on: Nov 22, 2023 | 3:28 PM

ಚಾಮರಾಜನಗರ: ಮರಿಗಳ ಜೊತೆ ಈಜುತ್ತಾ ಕಾಡಾನೆಗಳ ಹಿಂಡು ಕಾವೇರಿ ನದಿ ದಾಟಿರುವಂತಹ ಘಟನೆ ಜಿಲ್ಲೆಯ ಹೊಗೇನಕಲ್​ ಜಲಪಾತದ ಬಳಿ ಕಂಡುಬಂದಿದೆ. ಸುಮಾರು 20ಕ್ಕೂ ಹೆಚ್ಚು ಆನೆಗಳು ಕಾವೇರಿ ನದಿ ದಾಟಿವೆ. ನದಿ ಅಕ್ಕಪಕ್ಕದಲ್ಲೇ ಕಾಡಾನೆ ಹಿಂಡು ವಿಹರಿಸುತ್ತಿದ್ದು, ಮೇಯುತ್ತಾ ದಣಿವಾರಿಸಿಕೊಂಡು ನದಿ ದಾಟಿವೆ.

ಚಾಮರಾಜನಗರ, ನವೆಂಬರ್​​ 22: ಮರಿಗಳ ಜೊತೆ ಈಜುತ್ತಾ ಕಾಡಾನೆ (elephant) ಗಳ ಹಿಂಡು ಕಾವೇರಿ ನದಿ ದಾಟಿರುವಂತಹ ಘಟನೆ ಜಿಲ್ಲೆಯ ಹೊಗೇನಕಲ್​ ಜಲಪಾತದ ಬಳಿ ಕಂಡುಬಂದಿದೆ. ಸುಮಾರು 20ಕ್ಕೂ ಹೆಚ್ಚು ಆನೆಗಳು ಕಾವೇರಿ ನದಿ ದಾಟಿವೆ. ನದಿ ಅಕ್ಕಪಕ್ಕದಲ್ಲೇ ಕಾಡಾನೆ ಹಿಂಡು ವಿಹರಿಸುತ್ತಿದ್ದು, ಮೇಯುತ್ತಾ ದಣಿವಾರಿಸಿಕೊಂಡು ನದಿ ದಾಟಿವೆ. ಗೋಪಿನಾಥಂ‌ ಎಂಬ ಯುವಕನೋರ್ವ ಕಾವೇರಿ ನದಿ ದಾಟುತ್ತಿರುವಂತಹ ಕಾಡಾನೆಗಳ ವಿಡಿಯೋವನ್ನು ಸೆರೆ ಹಿಡಿದಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Follow Us
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More