ಅಪ್ಪಾಜಿ ತಮ್ಮೆಲ್ಲ ರಾಜಕೀಯ ಚಟುವಟಿಕೆಗಳಿಗೆ ಚಂದ್ರುನನ್ನೇ ಅವಲಂಬಿಸಿದ್ದರು: ಚಂದ್ರಶೇಖರ್ ಸಹೋದರರು
ಚಂದ್ರಶೇಖರ್ ಮೃದುಸ್ವಭಾವದ ವ್ಯಕ್ತಿಯಾಗಿದ್ದರು ಮತ್ತು ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಂಡು ಶಾಸಕ ರೇಣುಕಾಚಾರ್ಯರ ಜೊತೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರು ಎಂದು ಸಹೋದರರು ಹೇಳಿದ್ದಾರೆ.
ದಾವಣಗೆರೆ: ಚಂದ್ರಶೇಖರ್ (Chandrashekar) ಸಾವಿನ ಬಗ್ಗೆ ಅವರ ಸಹೋದರು ಬಹಳ ಭಾವನಾತ್ಮಕವಾಗಿ ಮಾತಾಡಿದ್ದು ಅವರು ಹೇಗಿದ್ದರು, ಯಾವ್ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಅಂತ ವಿವರಿಸಿದ್ದಾರೆ. ಆವರೆಲ್ಲ ಹೇಳುವ ಪ್ರಕಾರ ಚಂದ್ರಶೇಖರ್ ಮೃದುಸ್ವಭಾವದ ವ್ಯಕ್ತಿಯಾಗಿದ್ದರು ಮತ್ತು ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಂಡು ಶಾಸಕ ರೇಣುಕಾಚಾರ್ಯರ (Renukacharya) ಜೊತೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರು. ಜನರ ಕಷ್ಟಗಗಳಿಗೆ ಕೂಡಲೇ ಸ್ಪಂದಿಸುತ್ತಿದ್ದರು ಮತ್ತು ಅವರ ದೊಡ್ಡಪ್ಪ (uncle) (ರೇಣುಕಾಚಾರ್ಯ) ತಮ್ಮ ಬಹಳಷ್ಟು ರಾಜಕೀಯ ಚಟುವಟಿಕೆಗಳಿಗೆ ಅವರನ್ನೇ ಅವಲಂಬಿಸಿದ್ದರು.
Published on: Nov 04, 2022 02:26 PM
Follow Us
Latest Videos
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?

