AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkamagaluru Farmers: ಸಾಲ ಮಾಡಿ ಬೆಳೆದ ಬೆಳೆ ಕೊಳೆತಿದೆ ಸರ್, ಹಿಂಗಾದ್ರೆ ಜೀವನ ಹೇಗೆ ಮಾಡೋದು?

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 01, 2021 | 3:52 PM

Share

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತನೊಬ್ಬ ಸಾಲಶೂಲ ಮಾಡಿ ಬೆಳೆದ ಬೆಳೆ ನಾಶವಾಗಿದೆ.

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತರೊಬ್ಬ ಸಾಲಶೂಲ ಮಾಡಿ ಬೆಳೆದ ಟೋಮ್ಯಾಟೋ ಬೆಳೆ ಸಂಪೂರ್ಣವಾಗಿ ಹೊಲದಲ್ಲೇ ಕೊಳೆತು ಹೋಗಿದೆ.

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತರೊಬ್ಬ ಸಾಲಶೂಲ ಮಾಡಿ ಬೆಳೆದ ಟೋಮ್ಯಾಟೋ ಬೆಳೆ ಸಂಪೂರ್ಣವಾಗಿ ಹೊಲದಲ್ಲೇ ಕೊಳೆತು ಹೋಗಿದೆ. ಇದರಿಂದ ರೈತ ನಾವು ಜೀವನ ಹೇಗೆ ಮಾಡೋದ ಸರ್ ಸರ್ಕಾರ ಈ ರೀತಿ ರೈತರ ಬಗ್ಗೆ ಕಾಳಜಿ ವಹಿಸದಿದ್ರೆ ನಾವು ವಿಷ ಕುಡಿಬೇಕಾಗುತ್ತೆ ಅಂತಾ ಕಣ್ಣೀರಿಟ್ಟಿದ್ದಾನೆ.

ರಾಜದಲ್ಲಿ ಲಾಕ್​ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್​ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತನೊಬ್ಬ ಸಾಲಶೂಲ ಮಾಡಿ ಬೆಳೆದ ಬೆಳೆ ನಾಶವಾಗಿದೆ.

(Chikkamagaluru Farmers lose heavy amount as no sale of tomato due to coronavirus lockdown)

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು