AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಹದ್ದುಗಳು.. ಬೆಂಗಳೂರಿನ ಚಿತಾಗಾರಗಳಲ್ಲಿ ಡೆಡ್​ಬಾಡಿ ಹೆಸರಲ್ಲೂ ಹಣ ಲೂಟಿ!

[lazy-load-videos-and-sticky-control id=”F8YUFvTOeXM”] ಬೆಂಗಳೂರು: ನಗರದಲ್ಲಿ ಸೋಂಕಿತರ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ. ಇದರಿಂದ ನಗರದ ವಿದ್ಯುತ್​ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಡುವೆ ನಗರದ ವಿದ್ಯುತ್ ಚಿತಾಗಾರಗಳಲ್ಲಿ ಹಣ ವಸೂಲಿ ಜೋರಾಗಿಯೇ ನಡೀತಿದೆ. ಡೆಡ್​ಬಾಡಿ ಅಂತ್ಯಸಂಸ್ಕಾರದ ಹೆಸರಿನಲ್ಲಿ ಚಿತಾಗಾರದ ಸಿಬ್ಬಂದಿ ಹಣದ ಡಿಮ್ಯಾಂಡ್​ ಇಡುತ್ತಿದ್ದಾರೆ. ಸಾಮಾನ್ಯವಾಗಿ ಕೊವಿಡ್ ಅಲ್ಲದ ಪರಿಸ್ಥಿತಿಯಲ್ಲಿ ಒಂದು ಡೆಡ್​ಬಾಡಿ ಸುಡಬೇಕು ಅಂದ್ರೆ ಬಿಬಿಎಂಪಿಯಿಂದ ಫಿಕ್ಸ್ ಮಾಡಿರೋ ಫೀಸ್ ಕೇವಲ 250 ರುಪಾಯಿ. ಕೊವಿಡ್​ನಿಂದ ಸತ್ತಿರೋ ಡೆಡ್ ಬಾಡಿಯಾಗಿದ್ರೂ […]

ರಣಹದ್ದುಗಳು.. ಬೆಂಗಳೂರಿನ ಚಿತಾಗಾರಗಳಲ್ಲಿ ಡೆಡ್​ಬಾಡಿ ಹೆಸರಲ್ಲೂ ಹಣ ಲೂಟಿ!
KUSHAL V
| Edited By: |

Updated on:Jul 26, 2020 | 12:54 AM

Share

[lazy-load-videos-and-sticky-control id=”F8YUFvTOeXM”]

ಬೆಂಗಳೂರು: ನಗರದಲ್ಲಿ ಸೋಂಕಿತರ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಸಹ ಏರುತ್ತಲೇ ಇದೆ. ಇದರಿಂದ ನಗರದ ವಿದ್ಯುತ್​ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಈ ನಡುವೆ ನಗರದ ವಿದ್ಯುತ್ ಚಿತಾಗಾರಗಳಲ್ಲಿ ಹಣ ವಸೂಲಿ ಜೋರಾಗಿಯೇ ನಡೀತಿದೆ. ಡೆಡ್​ಬಾಡಿ ಅಂತ್ಯಸಂಸ್ಕಾರದ ಹೆಸರಿನಲ್ಲಿ ಚಿತಾಗಾರದ ಸಿಬ್ಬಂದಿ ಹಣದ ಡಿಮ್ಯಾಂಡ್​ ಇಡುತ್ತಿದ್ದಾರೆ.

ಸಾಮಾನ್ಯವಾಗಿ ಕೊವಿಡ್ ಅಲ್ಲದ ಪರಿಸ್ಥಿತಿಯಲ್ಲಿ ಒಂದು ಡೆಡ್​ಬಾಡಿ ಸುಡಬೇಕು ಅಂದ್ರೆ ಬಿಬಿಎಂಪಿಯಿಂದ ಫಿಕ್ಸ್ ಮಾಡಿರೋ ಫೀಸ್ ಕೇವಲ 250 ರುಪಾಯಿ. ಕೊವಿಡ್​ನಿಂದ ಸತ್ತಿರೋ ಡೆಡ್ ಬಾಡಿಯಾಗಿದ್ರೂ ಅಷ್ಟೇ ಫೀಸ್. ಆದ್ರೆ, ಕೊವಿಡ್ ಹೆಸರಲ್ಲಿ ವಿದ್ಯುತ್ ಚಿತಾಗಾರಗಳ ಸಿಬ್ಬಂದಿ ಡೆಡ್ ಬಾಡಿ ಅಂತಿಮ ಸಂಸ್ಕಾರದಲ್ಲೂ ಲೂಟಿಗಿಳಿದಿದ್ದಾರೆ.

ಒಂದು ಡೆಡ್ ಬಾಡಿಯ ಅಂತಿಮ ಸಂಸ್ಕಾರಕ್ಕೆ 4ಸಾವಿರದಿಂದ 11,500 ರುಪಾಯಿವರೆಗೆ ಡಿಮ್ಯಾಂಡ್​ ಮಾಡ್ತಿದ್ದಾರೆ. ಬೆಂಗಳೂರಲ್ಲಿರೋ ವಿದ್ಯುತ್ ಚಿತಾಗರಗಳಲ್ಲಿ ಕೊವಿಡ್​ನಿಂದ ಸತ್ತಿರೋ ಡೆಡ್​ಬಾಡಿಯ ಅಂತ್ಯಸಂಸ್ಕಾರಕ್ಕೆ ಏನೆಲ್ಲಾ ನಿಯಮಗಳನ್ನ ಪಾಲಿಸ್ತಿದ್ದಾರೆ ಮತ್ತು ಎಷ್ಟೆಲ್ಲಾ ಚಾರ್ಜ್ ಮಾಡ್ತಿದ್ದಾರೆ ಅಂತಾ ಬಯಲಿಗೆಳೆಯೋದಕ್ಕೆ ಟಿವಿ9 ರಹಸ್ಯ ಕಾರ್ಯಾಚರಣೆ ನಡೆಸಿದೆ.

Published On - 9:24 am, Sat, 25 July 20

Follow Us
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ