Daily Devotional: ಮನೆಯಲ್ಲಿ ಜರಿ ಕಂಡವರಿಗೆ ಸಿರಿ ಬರುತ್ತೆ
ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಜರಿ ಈ ಹುಳ ನಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಇದರ ವಿಶೇಷತೆ ಏನು? ಇದರಿಂದ ಏನು ಶುಭವಾಗುತ್ತದೆ? ಜರಿಯಿಂದ ಶುಭನಾ ಅಥವಾ ಅಶುಭನಾ? ಅದನ್ನು ಸಾಯಿಸಬೇಕಾ ಅಥವಾ ಹಾಗೆ ಬಿಡಬೇಕಾ? ಎಂಬಂತಹ ಅನುಮಾನಗಳಿಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಶತಪದಿ (ಜರಿ) ಅಥವಾ ಲಕ್ಷ್ಮೀ ಚೇಳನ್ನು ಕಾಣುತ್ತೇವೆ. ಈ ಜರಿಗೆ ನೂರು ಕಾಲುಗಳಿರುತ್ತವೆ. ಈ ಹುಳ ನಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಇದರ ವಿಶೇಷತೆ ಏನು? ಇದರಿಂದ ಏನು ಶುಭವಾಗುತ್ತದೆ?. ಉದಾಹರಣೆಗೆ ಮನೆಯಲ್ಲಿ ಹಲ್ಲಿ ಲೊಚುಗುಟ್ಟರೆ, ಹಾವು ಕಾಣಿಸಿಕೊಂಡರೆ ಅದರದ್ದೇ ಆದ ಶಕುನಗಳು ನಮ್ಮ ಮನೆಯಲ್ಲಿ ಪ್ರಭಾವ ಬೀರುತ್ತದೆ. ಹಾಗೆ ಜರಿಯಿಂದ ಶುಭನಾ ಅಥವಾ ಅಶುಭನಾ? ಅದನ್ನು ಸಾಯಿಸಬೇಕಾ ಅಥವಾ ಹಾಗೆ ಬಿಡಬೇಕಾ? ಎಂಬಂತಹ ಅನುಮಾನಗಳಿರುತ್ತವೆ. ಇದರ ಜೊತೆಗೆ ಏನೋ ಅನಾಹುತ ಆಗುತ್ತದೆ ಎಂಬ ಅನುಮಾನ ಕೂಡ ಇರುತ್ತದೆ. ಜರಿಯನ್ನು ಲಕ್ಷ್ಮೀ ಚೇಳು ಅಂತಲೂ ಕರೆಯುತ್ತಾರೆ. ಆಡು ಭಾಷೆಯಲ್ಲಿ ಹೇಳುತ್ತಾರೆ ಜರಿ ಕಂಡವನಿಗೆ ಸಿರಿ ಬರುತ್ತೆ ಅಂತ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

