Daily Devotional: ದೇವರಿಗೆ ಆರತಿ ಮಾಡುವಾಗ ಕೈ ಜಾರಿದರೆ ಏನು ಸೂಚನೆ?
ಪೂಜೆಯ ಸಮಯದಲ್ಲಿ ಆರತಿ ತಟ್ಟೆ ಬೀಳುವುದು ಅಪಶಕುನವೇ ಎಂಬ ಪ್ರಶ್ನೆಗೆ ಗುರೂಜಿಯವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಆರತಿ ತಟ್ಟೆ ಬಿದ್ದರೆ, ಅದು ಪೂಜೆಯಲ್ಲಿನ ಏಕಾಗ್ರತೆ ಮತ್ತು ಶ್ರದ್ಧಾಭಕ್ತಿಯ ಕೊರತೆಯನ್ನು ಸೂಚಿಸುತ್ತದೆ. ಈ ವೇಳೆ ಮನೆದೇವರು ಮತ್ತು ಕುಲದೇವರಿಗೆ ಪ್ರಾರ್ಥನೆ ಮಾಡಿ, ತುಪ್ಪದ ದೀಪವನ್ನು ಬೆಳಗಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ಬೆಂಗಳೂರು, ಮೇ 18: ಪೂಜೆಯ ಸಮಯದಲ್ಲಿ ಆರತಿ ತಟ್ಟೆ ಅಥವಾ ಆರತಿಯ ಉಪಕರಣಗಳು ಬಿದ್ದರೆ ಅದು ಅಪಶಕುನವೇ ಎಂಬ ಪ್ರಶ್ನೆ ಅನೇಕರಲ್ಲಿ ಉದ್ಭವಿಸುತ್ತದೆ. ಡಾ. ಬಸವರಾಜ್ ಗುರುಜಿ ಅವರು ಈ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಪೂಜೆಯ ಸಮಯದಲ್ಲಿ ಏಕಾಗ್ರತೆ, ಶ್ರದ್ಧೆ ಮತ್ತು ಭಕ್ತಿ ಅತ್ಯಗತ್ಯ. ನಾವು ಆರತಿ ಮಾಡುವಾಗ ಅಲಕ್ಷ್ಯದಿಂದ ಇತರ ಕೆಲಸಗಳಲ್ಲಿ ತೊಡಗಿಕೊಂಡರೆ ಅದು ಪೂಜೆಯ ಫಲವನ್ನು ಕಡಿಮೆ ಮಾಡುತ್ತದೆ. ಆರತಿ ತಟ್ಟೆ ಬಿದ್ದರೆ ಅದು ಮುಂದಿನ ದಿನಗಳಲ್ಲಿ ಆಗಬಹುದಾದ ಅಡ್ಡಿ-ಆತಂಕಗಳನ್ನು ಸೂಚಿಸಬಹುದು.
Published on: May 18, 2025 07:15 AM
Latest Videos

ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ

ವಿನಯ್ ರಾಜ್ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ

ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ

ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
