AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional:  ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ?

Daily Devotional: ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ?

ಭಾವನಾ ಹೆಗಡೆ
|

Updated on: Oct 13, 2025 | 6:51 AM

Share

ಕಷ್ಟ ಬಂದಾಗ ಮತ್ತು ಸುಖವಿದ್ದಾಗ, ಈ ಎರಡೂ ಸಮಯದಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಅಲ್ಲಿನ ವಾತಾವರಣ ನೆಮ್ಮದಿ, ಶಾಂತಿಯನ್ನು ನೀಡುತ್ತದೆ. ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 13: ಕಷ್ಟ ಬಂದಾಗ ಮತ್ತು ಸುಖವಿದ್ದಾಗ, ಈ ಎರಡೂ ಸಮಯದಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಅಲ್ಲಿನ ವಾತಾವರಣ ನೆಮ್ಮದಿ, ಶಾಂತಿಯನ್ನು ನೀಡುತ್ತದೆ. ದೇವಾಲಯದಲ್ಲಿ ಧ್ವಜಸ್ಥಂಭ ಮುಟ್ಟಿ ನಮಸ್ಕರಿಸಬೇಕು ಯಾಕೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More