ಯಾದಗಿರಿ ಬಳಿ ನಡೆದ ಭೀಕರರ ಅಪಘಾತದಲ್ಲಿ ಬಲಿಯಾದ ವಾಜಿದ್ರನ್ನು ನೆನೆದು ಅವರ ಊರಿನ ಜನ ಕಂಬಿನಿ ಮಿಡಿಯುತ್ತಿದ್ದಾರೆ
ವಾಜಿದ್ ತಮ್ಮೂರಿನ ಜನರಿಗೆ ಬೇರೆ ಬೇರೆ ವಿಧಗಳಲ್ಲಿ ನೆರವಾಗುತ್ತಿದ್ದರಂತೆ. ಜನ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಲಿಂಗಸೂಗೂರು: ಯಾದಿಗಿರಿ (Yadgir) ನಗರಕ್ಕೆ ಹತ್ತಿರದ ಅರಕೇರಾ ಹೆಸರಿನ ಗ್ರಾಮದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ (state highway) ಕಳೆದ ರಾತ್ರಿ ಕಾರು ಮತ್ತು ಟೆಂಪೋ ನಡುವೆ ಢಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ 7 ಸದಸ್ಯರ ಪೈಕಿ 6 ಜನ ಸ್ಥಳದಲ್ಲೇ ಮೃತರಾಗಿದ್ದಾರೆ. ಲಿಂಗಸೂಗುರಿನ ಹಟ್ಟಿಪಟ್ಟಣದ ವಾಜಿದ್ (Wajid) ಕುಟುಂಬ ಕಾರಿನಲ್ಲಿ ಪ್ರಯಾಣಿಸುತಿತ್ತು. ವಾಜಿದ್ ತಮ್ಮೂರಿನ ಜನರಿಗೆ ಬೇರೆ ಬೇರೆ ವಿಧಗಳಲ್ಲಿ ನೆರವಾಗುತ್ತಿದ್ದರಂತೆ. ಜನ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
Follow Us
Latest Videos
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

