ಹೊಸೂರು ರಸ್ತೆಯಲ್ಲಿ ಕಂಠಮಟ್ಟ ಕುಡಿದ ವಯಸ್ಕನೊಬ್ಬ ಪೊಲೀಸರೊಂದಿಗೆ ವಾದಕ್ಕಿಳಿದ!
ಗಾಯಗೊಂಡಿದ್ದ ಕಾರಣ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೆ ಕುಡುಕ ಅವರೊಂದಿಗೆ ವಾದಕ್ಕಿಳಿದುಬಿಟ್ಟ. ನಂತರ ಅಂಬ್ಯುಲೆನ್ಸ್ ಒಂದನ್ನು ಕರೆಸಿ ಅವನನ್ನು ಆಸ್ಪತ್ರೆಗೆ ಕಳಿಸಲಾಯಿತು.
ಆನೇಕಲ್: ಹೊಸೂರು ರಸ್ತೆಯಲ್ಲಿ ವಯಸ್ಕ ವ್ಯಕ್ತಿಯೊಬ್ಬ (elderly person) ಮಧ್ಯಾಹ್ನದ ಸಮಯದಲ್ಲೇ ಕಂಠಮಟ್ಟ ಕುಡಿದು (drunk) ರಸ್ತೆ ತುಂಬಾ ಓಲಾಡುತ್ತಾ ಟ್ರಾಫಿಕ್ ಸಂಚಾರಕ್ಕೆ ಅಡ್ಡಿಯುಂಟು ಮಾಡಿ ದೊಪ್ಪನೆ ಚರಂಡಿಗೆ ಬಿದ್ದ ಘಟನೆ ನಡೆದಿದೆ. ಗಾಯಗೊಂಡಿದ್ದ ಕಾರಣ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೆ ಕುಡುಕ ಅವರೊಂದಿಗೆ ವಾದಕ್ಕಿಳಿದುಬಿಟ್ಟ. ನಂತರ ಅಂಬ್ಯುಲೆನ್ಸ್ ಒಂದನ್ನು ಕರೆಸಿ ಅವನನ್ನು ಆಸ್ಪತ್ರೆಗೆ ಕಳಿಸಲಾಯಿತು.
Follow Us
Latest Videos
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

