AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ಅಪಹರಣ: ಕರಾಳ ಅನುಭವದ ಗೋವಿಂದರಾಜು ಮಾತು

ರಾಜ್​ಕುಮಾರ್ ಅಪಹರಣ: ಕರಾಳ ಅನುಭವದ ಗೋವಿಂದರಾಜು ಮಾತು

ಮಂಜುನಾಥ ಸಿ.
|

Updated on:Jul 25, 2025 | 12:17 PM

Share

Dr Rajkumar Kidnap: ಭೀಮನ ಅಮವಾಸ್ಯ ಬಂದಾಗಲೆಲ್ಲ ರಾಜ್​ಕುಮಾರ್ ಅಪಹರಣದ ಕರಾಳ ನೆನಪು ಕನ್ನಡಿಗರನ್ನು ಕಾಡುತ್ತದೆ. ರಾಜ್​ಕುಮಾರ್ ಅಪಹರಣವಾಗಿ 25 ವರ್ಷಗಳಾಗಿವೆ. ಅಂದು ರಾಜ್​ಕುಮಾರ್ ಅವರೊಟ್ಟಿಗೆ ಅಪಹರಣಕ್ಕೆ ಒಳಪಟ್ಟಿದ್ದ ಅವರ ಅಳಿಯ ಗೋವಿಂದರಾಜು, ಅಪಹರಣದ ಕರಾಳ ಅನುಭವವಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ.

ಭೀಮನ ಅಮವಾಸ್ಯ ಬಂದಾಗಲೆಲ್ಲ ರಾಜ್​ಕುಮಾರ್ (Rajkumar) ಅಪಹರಣದ ಕರಾಳ ನೆನಪು ಕನ್ನಡಿಗರನ್ನು ಕಾಡುತ್ತದೆ. ರಾಜ್​ಕುಮಾರ್ ಅಪಹರಣವಾಗಿ 25 ವರ್ಷಗಳಾಗಿವೆ. ಅಂದು ರಾಜ್​ಕುಮಾರ್ ಅವರೊಟ್ಟಿಗೆ ಅಪಹರಣಕ್ಕೆ ಒಳಪಟ್ಟಿದ್ದ ಅವರ ಅಳಿಯ ಗೋವಿಂದರಾಜು, ಅಪಹರಣದ ಕರಾಳ ಅನುಭವವಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವೀರಪ್ಪನ್ ಎಂಥಹಾ ವಿಕ್ಷಿಪ್ತ ವ್ಯಕ್ತಿತ್ವದವನಾಗಿದ್ದ, ಕಾಡಿನಲ್ಲಿ ನೂರಾರು ದಿನ ಕಳೆದ ಅನುಭವ ಹೇಗಿತ್ತು? ಅಪಹರಣ ದಿನಗಳ ಊಟ, ನಿತ್ಯದ ದಿನಚರಿ ಇನ್ನಿತರೆಗಳ ಬಗ್ಗೆ ಗೋವಿಂದರಾಜು ಮಾತನಾಡಿದ್ದಾರೆ. ಇಲ್ಲಿದೆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 25, 2025 12:14 PM