ಬಡ್ಡಿ ವ್ಯವಹಾರ ಬಿಂದಾಸಾಗಿ ನಡೆಯುವ ಜೈಲಲ್ಲಿ ಹೊರಗಿನಿಂದ ಏನು ಬೇಕಾದರೂ ತರಿಸಿಕೊಳ್ಳಬಹುದು: ಮಾಜಿ ಕೈದಿ

ಜೈಲಿನ ಹೊರಗಿನ ಪೊಲೀಸ್ ಅಧಿಕಾರಿಗಳಷ್ಟೇ ಒಳಗಿನ ಅಧಿಕಾರಿಗಳು ಸಹ ಪ್ರಾಮಾಣಿಕರಾಗಿದ್ದರೆ ಸೆರೆಮನೆ ನಿಜಕ್ಕೂ ಅಪರಾಧಿಗಳ ಮನಪರಿವರ್ತನೆ ಕೇಂದ್ರವಾಗಿ ಮಾರ್ಪಡಬಹುದು. ಅದರೆ, ಜೈಲಿಗೆ ಹೋಗುವ ಅಪರಾಧಿಗಳಿಗೆ ಒಳ್ಳೆಯವರಾಗುವುದು ಬೇಕಿರಲ್ಲ ಮತ್ತು ಅವರನ್ನು ತಿದ್ದುವ ಕೆಲಸವೂ ಪೊಲೀಸರಿಂದ ನಡೆಯುವುದಿಲ್ಲ ಎಂದು ಮಾಜಿ ಕೈದಿ ವಿಷಾದದಿಂದ ಹೇಳುತ್ತಾರೆ.

ಬಡ್ಡಿ ವ್ಯವಹಾರ ಬಿಂದಾಸಾಗಿ ನಡೆಯುವ ಜೈಲಲ್ಲಿ ಹೊರಗಿನಿಂದ ಏನು ಬೇಕಾದರೂ ತರಿಸಿಕೊಳ್ಳಬಹುದು: ಮಾಜಿ ಕೈದಿ
|

Updated on: Aug 26, 2024 | 7:03 PM

ಬೆಂಗಳೂರು: ಆನೇಕಲ್ ನ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಸೆಂಟ್ರಲ್ ಜೈಲು ಚಿತ್ರಣವನ್ನು ಮಾಜಿ ಖೈದಿಯೊಬ್ಬರು ಬಿಚ್ಚಿಟ್ಟಿಟ್ಟಿದ್ದಾರೆ. ಹೆಸರು ಮತ್ತು ತಮ್ಮ ಐಡೆಂಟಿಟಿಯನ್ನು ಹೇಳಿಕೊಳ್ಳಲಿಚ್ಛಿಸದ ಅವರು ಅಪರಾಧ ಸಾಬೀತಾಗಿ ಜೈಲಲ್ಲಿರುವ ಕೆಲ ಖೈದಿಗಳಿಗೆ ಸೆರೆಮನೆ ವಾಸ ಮತ್ತ ಅದರ ಹೊರಗಿನ ವಾಸದಲ್ಲಿ ಜಾಸ್ತಿ ಅಂತವೇನೂ ಇರಲ್ಲ. ದುಡ್ಡು ಚೆಲ್ಲಿದರೆ ಸೆಂಟ್ರಲ್ ಜೈಲಿನಲ್ಲಿ ಎಲ್ಲವೂ ಸಿಗುತ್ತಂತೆ! ಅದನ್ನು ವ್ಯವಸ್ಥೆ ಮಾಡಿಕೊಡಲೆಂದೇ ಕೆಲ ಪೊಲೀಸರಿರುತ್ತಾರೆ ಎಂದು ಅವರ ಹೇಳುತ್ತಾರೆ. ಆದರೆ ಜೈಲು ಅಧಿಕಾರಿಗಳೆಲ್ಲ ಅಂಥ ಕೆಲಸಕ್ಕಿಳಿಯಲ್ಲ, ಪ್ರಾಮಾಣಿಕ ಅಧಿಕಾರಿಗಳೂ ಇರುತ್ತಾರೆ ಎಂದು ಹೇಳುವ ಅವರು ಜೈಲಲ್ಲಿ ಬಡ್ಡಿ ದಂಧೆ ಕೂಡ ನಡೆಯುತ್ತದೆ ಎನ್ನುತ್ತಾರೆ. ಸಿಗರೇಟು, ಲಿಕ್ಕರು, ಗುಟ್ಕಾ ಎಲ್ಲವನ್ನೂ ಒಳಗಡೆ ತರಿಸಿಕೊಳ್ಳಬಹುದು. ಹೊರಗಡೆಯಿಂದ ರೇಷನ್ ತರಿಸಿ ಸೆರೆಮನೆಯಲ್ಲಿ ಅಡುಗೆ ಸಹ ತಯಾರಿಸಿಕೊಂಡು ತಿನ್ನಬಹುದಂತೆ. ಇವರು 8-10 ವರ್ಷಗಳ ಹಿಂದೆ ಜೈಲಲ್ಲಿದ್ದಾಗ ಒಂದು ಫುಲ್ ಬಾಟಲ್ ಮದ್ಯಕ್ಕೆ ₹ 5,000 ಕೊಡಬೇಕಾಗುತ್ತಿತ್ತಂತೆ! ಚಿಕ್ಕನ್ ಮತ್ತು ಮಟನ್ ಸಹ ಒಳಗಡೆ ತರಿಸಿ ಕುದಿಸಿಕೊಂಡು ತಿನ್ನಬಹುದು ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Darshan Thoogudeepa: ಪಶ್ಚಾತ್ತಾಪದ ಬಳಿಕವೂ ಬದಲಾಗಿಲ್ಲ ದರ್ಶನ್: ಜೈಲಧಿಕಾರಿ

Follow us
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು