ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಮಾದರಿ ರೈತ.. ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡ
ಅದು ಬರದ ನಾಡು. ಮಳೆ ಬಂದ್ರೆ ಬೆಳೆ ಇಲ್ದಿದ್ರೆ ಬರ ಎನ್ನುವಂತ ಸ್ಥಿತಿ.. ಒಣ ಬೇಸಾಯದಲ್ಲಿ ರೈತರು ಬೆಳೆ ಬೆಳೆದು ಮಳೆ ಬಾರದೆ ಹೋಗಿ ಬೆಳೆ ಕಳೆದುಕೊಂಡು ಕಂಗಲಾಗಿದ್ದಾರೆ. ಆದ್ರೆ ಆ ಜಿಲ್ಲೆಯ ಓರ್ವ ರೈತ ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದು ಎಲ್ಲರಿಗೆ ಮಾದರಿಯಾಗಿದ್ದಾನೆ. ಸಿಹಿಯಾದ ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡಿದ್ದಾನೆ..
Latest Videos
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
