Flipkart Exchange Offer: ಹಳೆಯ ಫೋನ್ ಕೊಟ್ಟು ಹೊಸ ಸ್ಮಾರ್ಟ್​​ಫೋನ್ ಖರೀದಿಸಲು ವಿಶೇಷ ಆಫರ್

ಹೊಸ ಫೋನ್ ಖರೀದಿಸಿದ ಗ್ರಾಹಕರು ತಮ್ಮ ಹಳೆಯ ಫೋನ್​ನಿಂದ ಡೇಟಾ, ಫೋಟೊವನ್ನು ಹೊಸ ಫೋನ್​ಗೆ ವರ್ಗಾವಣೆ ಮಾಡಲು 10 ದಿನಗಳ ಕಾಲಾವಕಾಶ ನೀಡುತ್ತದೆ. ಬಳಿಕ, ಹಳೆಯ ಫೋನ್ ನೀಡಬಹುದು.

Flipkart Exchange Offer: ಹಳೆಯ ಫೋನ್ ಕೊಟ್ಟು ಹೊಸ ಸ್ಮಾರ್ಟ್​​ಫೋನ್ ಖರೀದಿಸಲು ವಿಶೇಷ ಆಫರ್
| Updated By: Digi Tech Desk

Updated on:Apr 20, 2023 | 11:37 AM

ಫ್ಲಿಪ್​ಕಾರ್ಟ್ ಭಾರತದಲ್ಲಿ ಎಕ್ಸ್​ಚೇಂಜ್ ನೌ, ಹ್ಯಾಂಡ್​ ಓವರ್ ಲೇಟರ್ ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಇದರ ಮೂಲಕ, ಗ್ರಾಹಕರು ಹಳೆಯ ಫೋನ್​ ಅನ್ನು ಉತ್ತಮ ದರಕ್ಕೆ ಫ್ಲಿಪ್​ಕಾರ್ಟ್ ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಜತೆಗೆ, ಹೊಸ ಫೋನ್ ಅನ್ನು ಖರೀದಿಸಿ ನಂತರದ 10 ದಿನಗಳಲ್ಲಿ ತಮ್ಮ ಹಳೆಯ ಫೋನ್ ಹಸ್ತಾಂತರ ಮಾಡಬಹುದಾಗಿದೆ. ಬಹುತೇಕ ಎಲ್ಲ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಮತ್ತು ಮಾಡೆಲ್​ಗಳಿಗೆ ಈ ಕೊಡುಗೆ ದೊರೆಯಲಿದೆ. ಅಂದರೆ, ಹೊಸ ಫೋನ್ ಖರೀದಿಸಿದ ಗ್ರಾಹಕರು ತಮ್ಮ ಹಳೆಯ ಫೋನ್​ನಿಂದ ಡೇಟಾ, ಫೋಟೊವನ್ನು ಹೊಸ ಫೋನ್​ಗೆ ವರ್ಗಾವಣೆ ಮಾಡಲು 10 ದಿನಗಳ ಕಾಲಾವಕಾಶ ನೀಡುತ್ತದೆ. ಬಳಿಕ, ಹಳೆಯ ಫೋನ್ ನೀಡಬಹುದು. ಅಂತಹ ಸಂದರ್ಭದಲ್ಲಿ, ಗ್ರಾಹಕರು ಬಯಸುವ ಮಾದರಿಯಲ್ಲಿ ಅವರಿಗೆ ಎಕ್ಸ್​ಚೇಂಜ್ ಮೌಲ್ಯವನ್ನು ಕಂಪನಿ ನೀಡಲಿದೆ. ಇದರಿಂದ, ಹಳೆಯ ಫೋನ್​ನಿಂದ ಯಾವುದೇ ಕಿರಿಕಿರಿಯಿಲ್ಲದೆ, ಹೊಸ ಫೋನ್​ಗೆ ಡೇಟಾ, ಫೋಟೊ, ಮೀಡಿಯಾ ಫೈಲ್ಸ್ ವರ್ಗಾಯಿಸಬಹುದು.

Published On - 9:09 am, Thu, 20 April 23

Follow us
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು