ಮೈಸೂರು ಅರಮನೆ ಹೋಲುವ ರತ್ನಖಚಿತ ಸಿಂಹಾಸನದಲ್ಲಿ ವಿಘ್ನನಿವಾರಕನ ಖಾಸಗಿ ದರ್ಬಾರ್‌

Edited By:

Updated on: Aug 28, 2025 | 10:49 PM

ಎಲ್ಲೆಡೆ ಗಣೇಶನ ದರ್ಬಾರ್ ನಡೆದಿದೆ. ವಿವಿಧ ಮಾದರಿಯ ಗಣಪತಿಯನ್ನು ಆಯಾ ಊರುಗಳಲ್ಲಿ ಪ್ರತಿಷ್ಠಾನೆ ಮಾಡಲಾಗಿದೆ. ಟ್ರೆಂಡಿಂಗ್ ಏನೆಲ್ಲಾ ಇರುತ್ತೋ ಅದೇ ಥೀಮ್​ ಮೇಲೆಯೇ ಗಣಪತಿ ತಯಾರುಗೊಂಡಿರುತ್ತವೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ರಾಜವಂಶಸ್ಥರು ರತ್ನದ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಸಿದ್ದಾರ್ಥ ನಗರದ ಗಣಪ ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲಿ ಇದ್ದಾನೆ. ಇನ್ನು ಈ ಗಣೇಶನ ವಿಶೇಷದ ಬಗ್ಗೆ ನಮ್ಮ ಪ್ರತಿನಿಧಿ ರಾಮ್ ಅವರು ವಿವರಿಸಿದ್ದಾರೆ.

ಮೈಸೂರು, (ಆಗಸ್ಟ್ 28): ಎಲ್ಲೆಡೆ ಗಣೇಶನ ದರ್ಬಾರ್ ನಡೆದಿದೆ. ವಿವಿಧ ಮಾದರಿಯ ಗಣಪತಿಯನ್ನು ಆಯಾ ಊರುಗಳಲ್ಲಿ ಪ್ರತಿಷ್ಠಾನೆ ಮಾಡಲಾಗಿದೆ. ಟ್ರೆಂಡಿಂಗ್ ಏನೆಲ್ಲಾ ಇರುತ್ತೋ ಅದೇ ಥೀಮ್​ ಮೇಲೆಯೇ ಗಣಪತಿ ತಯಾರುಗೊಂಡಿರುತ್ತವೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ರಾಜವಂಶಸ್ಥರು ರತ್ನದ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಸಿದ್ದಾರ್ಥ ನಗರದ ಗಣಪ ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲಿ ಇದ್ದಾನೆ. ಇನ್ನು ಈ ಗಣೇಶನ ವಿಶೇಷದ ಬಗ್ಗೆ ನಮ್ಮ ಪ್ರತಿನಿಧಿ ರಾಮ್ ಅವರು ವಿವರಿಸಿದ್ದಾರೆ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More