ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ; ಸಾಥ್ ನೀಡಿದ ರಿತೇಶ್​

ಅಂಬಾನಿ ಕುಟುಂಬದ ಮಹತ್ವದ ದಿನ ಇದು. ಮುಕೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿ ಅವರು ಇಂದು (ಜು.12) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೆನಿಲಿಯಾ ದೇಶಮುಖ್​ ಅವರು ಪತಿ ರಿತೇಶ್​ ದೇಶಮುಖ್​ ಜೊತೆ ಈ ಸಮಾರಂಭಕ್ಕೆ ಬಂದಿದ್ದಾರೆ. ಜೆನಿಲಿಯಾ ಅವರು ಸಿಂಗಾರ ಮಾಡಿಕೊಂಡ ಪರಿ ಕಂಡು ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ದಂಪತಿಯ ಈ ವಿಡಿಯೋ ವೈರಲ್​ ಆಗಿದೆ.

ಅಂಬಾನಿ ಪುತ್ರನ ಮದುವೆಗೆ ಎಷ್ಟು ಚಂದ ರೆಡಿಯಾಗಿ ಬಂದ್ರು ನೋಡಿ ಜೆನಿಲಿಯಾ; ಸಾಥ್ ನೀಡಿದ ರಿತೇಶ್​
|

Updated on: Jul 12, 2024 | 9:04 PM

ದೇಶ-ವಿದೇಶದ ಹಲವಾರು ಸೆಲೆಬ್ರಿಟಿಗಳು ಇಂದು (ಜುಲೈ 12) ಮುಂಬೈನಲ್ಲಿ ಒಂದೆಡೆ ಸೇರಿದ್ದಾರೆ. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಮದುವೆಯನ್ನು ಕಣ್ತುಂಬಿಕೊಳ್ಳಲು ಇವರೆಲ್ಲ ಆಗಮಿಸಿದ್ದಾರೆ. ಸಿನಿಮಾ, ರಾಜಕೀಯ, ಕ್ರೀಡೆ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರದ ಗಣ್ಯರನ್ನು ಈ ಮದುವೆಗೆ ಆಹ್ವಾನಿಸಲಾಗಿದೆ. ಬಾಲಿವುಡ್​ನ ಸ್ಟಾರ್​ ಕಪಲ್​ ಆದಂತಹ ಜೆನಿಲಿಯಾ ದೇಶಮುಖ್​ ಮತ್ತು ರಿತೇಶ್​ ದೇಶಮುಖ್​ ಅವರು ಮುಕೇಶ್​ ಅಂಬಾನಿ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಜೆನಿಲಿಯಾ ಅವರು ಸೂಪರ್​ ಆಗಿ ಸಿಂಗಾರ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ರಿತೇಶ್​ ದೇಶಮುಖ್​ ಸಾಥ್​ ನೀಡಿದ್ದಾರೆ. ಈ ಸಮಾರಂಭಕ್ಕೆ ವರುಣ್​ ಧವನ್​, ಸಂಜಯ್​ ದತ್​ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ಸಾಕ್ಷಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಸಾಕು ನಾಯಿ ಮರಿ ಮೇಲೆ ಕ್ಯಾಬ್ ಚಲಾಯಿಸಿ ವಿಕೃತಿ, ದೃಶ್ಯ ಸಿಸಿಟಿವಿಯಲ್ಲಿಸೆರೆ
ಸಾಕು ನಾಯಿ ಮರಿ ಮೇಲೆ ಕ್ಯಾಬ್ ಚಲಾಯಿಸಿ ವಿಕೃತಿ, ದೃಶ್ಯ ಸಿಸಿಟಿವಿಯಲ್ಲಿಸೆರೆ
ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂನ್ ನೆಲಸಮ
ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂನ್ ನೆಲಸಮ
ಬಿಜೆಪಿ-ಜೆಡಿಎಸ್​ 6ನೇ ದಿನದ ಪಾದಯಾತ್ರೆ ಶುರು
ಬಿಜೆಪಿ-ಜೆಡಿಎಸ್​ 6ನೇ ದಿನದ ಪಾದಯಾತ್ರೆ ಶುರು
ಸಾವು ಹೀಗೂ ಬರಬಹುದು, 5ನೇ ಮಹಡಿಯಿಂದ ನಾಯಿ ಬಿದ್ದು 3 ವರ್ಷದ ಬಾಲಕಿ ಸಾವು
ಸಾವು ಹೀಗೂ ಬರಬಹುದು, 5ನೇ ಮಹಡಿಯಿಂದ ನಾಯಿ ಬಿದ್ದು 3 ವರ್ಷದ ಬಾಲಕಿ ಸಾವು
ಮಂಡ್ಯ: ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗಳಿಗೆ ಬೆಂಕಿ
ಮಂಡ್ಯ: ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗಳಿಗೆ ಬೆಂಕಿ
ಪೊಲೀಸ್​ ಠಾಣೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ
ಪೊಲೀಸ್​ ಠಾಣೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ
ಹೊಸ ಮನೆ ಗೃಹಪ್ರವೇಶದ ವೇಳೆ ಹಾಲು ಏಕೆ ಉಕ್ಕಿಸುತ್ತಾರೆ?
ಹೊಸ ಮನೆ ಗೃಹಪ್ರವೇಶದ ವೇಳೆ ಹಾಲು ಏಕೆ ಉಕ್ಕಿಸುತ್ತಾರೆ?
Nithya Bhavishya: ಶ್ರಾವಣ ಮಾಸ ಗುರುವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಶ್ರಾವಣ ಮಾಸ ಗುರುವಾರದ ರಾಶಿಭವಿಷ್ಯ ತಿಳಿಯಿರಿ
ಎಫ್​ಎಸ್​ಎಲ್ ವರದಿ: ಕೊಲೆ ಆರೋಪದಲ್ಲಿ ದರ್ಶನ್​ ವಿರುದ್ಧ ಇದು ಪಕ್ಕಾ ಸಾಕ್ಷಿ
ಎಫ್​ಎಸ್​ಎಲ್ ವರದಿ: ಕೊಲೆ ಆರೋಪದಲ್ಲಿ ದರ್ಶನ್​ ವಿರುದ್ಧ ಇದು ಪಕ್ಕಾ ಸಾಕ್ಷಿ
ರಾಮನಗರ: ಉದ್ಘಾಟನೆಗೂ ಮುನ್ನವೇ ಒಡೆದ ಪೈಪ್: ಆಕಾಶಕ್ಕೆ‌ ಚಿಮ್ಮಿದ ನೀರು
ರಾಮನಗರ: ಉದ್ಘಾಟನೆಗೂ ಮುನ್ನವೇ ಒಡೆದ ಪೈಪ್: ಆಕಾಶಕ್ಕೆ‌ ಚಿಮ್ಮಿದ ನೀರು