Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಡಾ.ಸುಧಾಕರ ವಿರುದ್ಧ ಶಾಸಕ ಶಾಸಕ ರೇಣುಕಾಚಾರ್ಯ ವಾಗ್ದಾಳಿ

ಸಾಧು ಶ್ರೀನಾಥ್​
|

Updated on: May 05, 2021 | 3:57 PM

ಕೋವಿಡ್ ಸಂಕಷ್ಟದ ಲ್ಲಿ ಸಚಿವ ಸುಧಾಕರ ಕಾರ್ಯಶೈಲಿಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ಎರಡೇರಡು ಹುದ್ದೆ ನಿಭಾಯಿಸುವುದು ಅಸಾಧ್ಯವಾದ್ರೆ ರಾಜೀನಾಮೆ ನೀಡಿ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (Health minister Dr K Sudhakar should resign demands MP Renukacharya) ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 4 ರೋಗಿಗಳ ಸಾವು: ಪ್ರತಿಕ್ರಿಯೆಗೆ ನಿರಾಕರಿಸಿ, ಸ್ಥಳದಿಂದ ಕಾಲ್ಕಿತ್ತ ಸಚಿವ ಸುಧಾಕರ್

ಕೋವಿಡ್ ಸಂಕಷ್ಟದ ಲ್ಲಿ ಸಚಿವ ಸುಧಾಕರ ಕಾರ್ಯಶೈಲಿಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ಎರಡೇರಡು ಹುದ್ದೆ ನಿಭಾಯಿಸುವುದು ಅಸಾಧ್ಯವಾದ್ರೆ ರಾಜೀನಾಮೆ ನೀಡಿ ಅಂತಾ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

(Health minister Dr K Sudhakar should resign demands MP Renukacharya)

ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 4 ರೋಗಿಗಳ ಸಾವು: ಪ್ರತಿಕ್ರಿಯೆಗೆ ನಿರಾಕರಿಸಿ, ಸ್ಥಳದಿಂದ ಕಾಲ್ಕಿತ್ತ ಸಚಿವ ಸುಧಾಕರ್