AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 07 October : ಇಂದು ಈ ರಾಶಿಯವರು ಹಣದ ಅಮಲಿಗೆ ಸಿಲುಕಲಿದ್ದೀರಿ

Horoscope Today 07 October : ಇಂದು ಈ ರಾಶಿಯವರು ಹಣದ ಅಮಲಿಗೆ ಸಿಲುಕಲಿದ್ದೀರಿ

ಭಾವನಾ ಹೆಗಡೆ
|

Updated on:Oct 07, 2025 | 7:10 AM

Share

ಅಕ್ಟೋಬರ್ 7, ಮಂಗಳವಾರದಂದು ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ,ಯೋಗ  ಸುಕರ್ಮ, ಬಾಲವ ಕರಣವಿದ್ದು, ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಧಿಕ ಪ್ರೀತಿ, ಅಭ್ಯಾಸಕ್ಕೆ ಒತ್ತಾಯ, ರೋಗಬಾಧೆ, ಕೃಷಿಗೆ ಬಂಡವಾಳ, ಅಸಹಿಷ್ಣುತೆ, ಹಣದ ಅಮಲು ಇವೆಲ್ಲ ಇಂದಿನ ವಿಶೇಷ. 

ಅಕ್ಟೋಬರ್ 7, ಮಂಗಳವಾರ,  ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ,ಯೋಗ  ಸುಕರ್ಮ, ಬಾಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಧಿಕ ಪ್ರೀತಿ, ಅಭ್ಯಾಸಕ್ಕೆ ಒತ್ತಾಯ, ರೋಗಬಾಧೆ, ಕೃಷಿಗೆ ಬಂಡವಾಳ, ಅಸಹಿಷ್ಣುತೆ, ಹಣದ ಅಮಲು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Published on: Oct 07, 2025 07:07 AM