AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲಿಪ್ಯಾಡ್ ಬಳಿ ಉಂಟಾದ ಸ್ಥಿತಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ: ಬಿಎಸ್ ವೈ ಚಾಪರ್ ಪೈಲಟ್

ಹೆಲಿಪ್ಯಾಡ್ ಬಳಿ ಉಂಟಾದ ಸ್ಥಿತಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ: ಬಿಎಸ್ ವೈ ಚಾಪರ್ ಪೈಲಟ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 06, 2023 | 4:32 PM

Share

ಅಲ್ಲಿ ಉಂಟಾದ ಪರಿಸ್ಥಿತಿಯ ಬಗ್ಗೆ ಮಾತಾಡಿರುವ ಪೈಲಟ್ ಜೋಸೆಫ್ ಅಂಥ ಸ್ಥಿತಿಯಲ್ಲಿ ಚಾಪರನ್ನು ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಕಲಬುರಗಿ: ಬಿಎಸ್ ಯಡಿಯೂರಪ್ಪವರನ್ನು (BS Yediyurappa) ಹೊತ್ತ ಹೆಲಿಕಾಪ್ಟರ್ ಇಂದ ಕಲಬುರಗಿ ಜಿಲ್ಲೆ ಜೇವರ್ಗಿ (Jewargi) ಪಟ್ಟಣದ ಹೊರವಲಯದಲ್ಲಿ ಲ್ಯಾಂಡ್ ಆಗುವಾಗ ಎದುರಾದ ಸಮಸ್ಯೆಯನ್ನು ಈಗಾಗಲೇ ವರದಿ ಮಾಡಿದ್ದೇವೆ. ಅಲ್ಲಿ ಉಂಟಾದ ಪರಿಸ್ಥಿತಿಯ ಬಗ್ಗೆ ಮಾತಾಡಿರುವ ಪೈಲಟ್ ಜೋಸೆಫ್ (pilot Joseph) ಅಂಥ ಸ್ಥಿತಿಯಲ್ಲಿ ಚಾಪರನ್ನು ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಲ್ಯಾಂಡ್ ಮಾಡಿದ್ದರೆ ಏನಾಗುತಿತ್ತು ಅಂತ ಕೇಳಿದ ಪ್ರಶ್ನೆಗೆ ಹಾಗೆಲ್ಲ ಊಹೆಗಳನ್ನು ಮಾಡುವುದು ತನ್ನಿಂದಾಗದು ಎಂದು ಅವರು ಹೇಳಿದರು. ಪೈಲಟ್ ಹೆಚ್ಚು ಮಾತಾಡುವ ಗೋಜಿಗೆ ಹೋಗದೆ ಎಲ್ಲವನ್ನು ನೀವೇ ನಿಮ್ಮ ನಿಮ್ಮ ಮಾಧ್ಯಮಗಳಲ್ಲಿ ತೋರಿಸಿರುವಿರಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 06, 2023 04:32 PM