Video: ಹಳೆಯ ಕಮಾನು ಕೆಡುಗುವಾಗ ಮೇಲೆ ಬಿದ್ದ ಅವಶೇಷಗಳು, ಜೆಸಿಬಿ ಚಾಲಕ ಸಾವು
ತಮಿಳುನಾಡಿನ ಮಟ್ಟುತಾವಣಿ ಬಸ್ ನಿಲ್ದಾಣದಲ್ಲಿರುವ ಮಧುರೈನ ಕಮಾನು ಕೆಡಗುವ ಸಮಯದಲ್ಲಿ ಅವಶೇಷಗಳು ಮೈಮೇಲೆ ಬಿದ್ದ ಪರಿಣಾಮ ಜೆಸಿಬಿ ಚಾಲಕ ಸಾವನ್ನಪ್ಪಿದ್ದು, ಗುತ್ತಿಗೆದಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. 5ನೇ ವಿಶ್ವ ತಮಿಳು ಸಮ್ಮೇಳನದ ಸ್ಮರಣಾರ್ಥವಾಗಿ 1981 ರಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಕಮಾನು ರಸ್ತೆ ಅಗಲೀಕರಣಕ್ಕೆ ತೊಂದರೆಯಾಗುತ್ತಿತ್ತು.
ತಮಿಳುನಾಡಿನ ಮಟ್ಟುತಾವಣಿ ಬಸ್ ನಿಲ್ದಾಣದಲ್ಲಿರುವ ಮಧುರೈನ ಕಮಾನು ಕೆಡಗುವ ಸಮಯದಲ್ಲಿ ಅವಶೇಷಗಳು ಮೈಮೇಲೆ ಬಿದ್ದ ಪರಿಣಾಮ ಜೆಸಿಬಿ ಚಾಲಕ ಸಾವನ್ನಪ್ಪಿದ್ದು, ಗುತ್ತಿಗೆದಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
5ನೇ ವಿಶ್ವ ತಮಿಳು ಸಮ್ಮೇಳನದ ಸ್ಮರಣಾರ್ಥವಾಗಿ 1981 ರಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಕಮಾನು ರಸ್ತೆ ಅಗಲೀಕರಣಕ್ಕೆ ತೊಂದರೆಯಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಕೆಡವಲು ಅವಕಾಶ ನೀಡಲಾಗಿತ್ತು. ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಕೆಡವಲು ಪ್ರಾರಂಭಿಸಿದಾಗ, ಕಮಾನಿನ ಒಂದು ಬದಲಿಯ ಕಂಬ ಕುಸಿದು ಜೆಸಿಬಿ ಚಾಲಕನ ಮೇಲೆ ಬಿದ್ದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ