Narendra Modi: ವಾರಣಾಸಿಯಲ್ಲಿ ಇಳಯರಾಜಾ ಸಂಗೀತಕ್ಕೆ ಮಾರು ಹೋದ ಪ್ರಧಾನಿ ಮೋದಿ
ನಿನ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾರವರ ಸಂಗೀತ ಕಚೇರಿ ಅದ್ದೂರಿಯಾಗಿ ನಡೆಯಿತು.
ಉತ್ತರ ಪ್ರದೇಶ: ಒಂದು ತಿಂಗಳ ಕಾಲ ನಡೆಯುವ ವಾರಣಾಸಿಯ ಕಾಶಿ-ತಮಿಳು ಸಮಾಗಮವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಔಪಚಾರಿಕವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾರವರ ಸಂಗೀತ ಕಚೇರಿ ಅದ್ದೂರಿಯಾಗಿ ನಡೆಯಿತು. ಇಳಯರಾಜಾ ಸಂಗೀತಕ್ಕೆ ಮಾರು ಹೋದ ಪ್ರಧಾನಿ ಮೋದಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜತೆ ಸಂಗೀತದ ರಸ ಆಸ್ವಾದಿಸಿದರು.
Published on: Nov 20, 2022 01:12 PM
Latest Videos

ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ

ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್

ಲಂಡನ್ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು

ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
