AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ

ಉಪಸಂಪಾದಕಿ - TV9 Kannada

akshathakiran.vorkady@tv9.com

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಒಂದೂವರೆ ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು,ಆರೋಗ್ಯ, ಜೀವನಶೈಲಿ, ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow On:
KHPT Recruitment 2025: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ನರ್ಸ್ ಮತ್ತು ಕೌನ್ಸಿಲರ್ ಹುದ್ದೆಗೆ ನೇಮಕಾತಿ

KHPT Recruitment 2025: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ನರ್ಸ್ ಮತ್ತು ಕೌನ್ಸಿಲರ್ ಹುದ್ದೆಗೆ ನೇಮಕಾತಿ

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ನರ್ಸ್ ಮತ್ತು ಕೌನ್ಸಿಲರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. GNM, B.Sc ಅಥವಾ ಸ್ನಾತಕೋತ್ತರ ಪದವೀಧರರು ಬಳ್ಳಾರಿ, ವಿಜಯನಗರ, ಬೆಂಗಳೂರಿನಲ್ಲಿ ಉದ್ಯೋಗ ಪಡೆಯಲು ಜನವರಿ 02 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸಂಪೂರ್ಣ ಅಧಿಸೂಚನೆಯನ್ನು ಓದಿ.

IOCL Recruitment 2025: ಇಂಡಿಯನ್ ಆಯಿಲ್​ನಲ್ಲಿ 501 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

IOCL Recruitment 2025: ಇಂಡಿಯನ್ ಆಯಿಲ್​ನಲ್ಲಿ 501 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ 501 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಪದವೀಧರರು, ಡಿಪ್ಲೊಮಾ ಮತ್ತು ITI ಹೊಂದಿರುವವರು ಜನವರಿ 12ರೊಳಗೆ iocl.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ ಆಧರಿಸಿ ಆಯ್ಕೆ ನಡೆಯಲಿದ್ದು, ಆಯ್ಕೆಯಾದವರಿಗೆ ಸ್ಟೈಫಂಡ್ ನೀಡಲಾಗುತ್ತದೆ. ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಲ್ಲಿ ತಿಳಿಯಿರಿ.

BECIL Recruitment 2025: 10 ನೇ ತರಗತಿಯಿಂದ ಪದವೀಧರರವರೆಗೆ BECILನಲ್ಲಿ ನೇಮಕಾತಿ; 40 ಸಾವಿರ ರೂ. ಮಾಸಿಕ ವೇತನ

BECIL Recruitment 2025: 10 ನೇ ತರಗತಿಯಿಂದ ಪದವೀಧರರವರೆಗೆ BECILನಲ್ಲಿ ನೇಮಕಾತಿ; 40 ಸಾವಿರ ರೂ. ಮಾಸಿಕ ವೇತನ

10ನೇ ತರಗತಿಯಿಂದ ಪದವಿ ಪೂರ್ಣಗೊಳಿಸಿದವರಿಗೆ BECIL ನಿಂದ ಸರ್ಕಾರಿ ಉದ್ಯೋಗದ ಸುವರ್ಣಾವಕಾಶ. 78 ವಿವಿಧ ಹುದ್ದೆಗಳಿಗೆ (ತಾಂತ್ರಿಕ ಸಹಾಯಕ, DEO ಸೇರಿ) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು BECIL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಪರಿಶೀಲಿಸಬಹುದು. ಜನವರಿ 5, ಸಂಜೆ 6:00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Yearly Horoscope 2026: 2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ

Yearly Horoscope 2026: 2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026 ಮೀನ ರಾಶಿಯವರಿಗೆ ಸಾಧನೆಯ ವರ್ಷವಾಗಲಿದೆ. ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ ಮತ್ತು ಜೂನ್‌ನಿಂದ ಮಹಾರಾಜಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಾನಸಿಕ ಸ್ಥೈರ್ಯ ಕಾಪಾಡಿಕೊಳ್ಳಿ. ನಂದಿ ಅಭಿಷೇಕ ಮತ್ತು ಮೃತ್ಯುಂಜಯ ಮಂತ್ರ ಪಠಣ ಶುಭಫಲ ನೀಡುತ್ತದೆ.

Vasthu Tips: ಮನೆಯ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಲೇಬೇಡಿ; ಸಮಸ್ಯೆ ತಪ್ಪಿದ್ದಲ್ಲ!

Vasthu Tips: ಮನೆಯ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಲೇಬೇಡಿ; ಸಮಸ್ಯೆ ತಪ್ಪಿದ್ದಲ್ಲ!

ಪ್ರತಿಯೊಬ್ಬರೂ ತಮ್ಮ ಜೀವಮಾನದ ಕಠಿಣ ಪರಿಶ್ರಮದಿಂದ ನಿರ್ಮಿಸಿದ ಮನೆಯಲ್ಲಿ ಆರಾಮವಾಗಿ ಬದುಕಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಮನೆ ನಿರ್ಮಿಸುವಾಗ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರಲ್ಲೂ ಮೆಟ್ಟಿಲುಗಳ ಕೆಳಗಿನ ಜಾಗ ಸೂಕ್ಷ್ಮವಾಗಿದ್ದು, ಇಲ್ಲಿ ಮಾಡುವ ತಪ್ಪುಗಳು ನಕಾರಾತ್ಮಕ ಶಕ್ತಿ ತರಬಹುದು. ಪೂಜಾ ಕೊಠಡಿ, ಅಡುಗೆ ಮನೆ, ಶೌಚಾಲಯ ಅಥವಾ ಶೂ ಸ್ಟ್ಯಾಂಡ್ ಇಡುವುದು ಅಶುಭ. ಆರ್ಥಿಕ ಸಮಸ್ಯೆ, ಕಲಹಕ್ಕೆ ಕಾರಣವಾಗಬಹುದು.

Daily Devotional: ನಿಮ್ಮ ಜೀವನದಲ್ಲಿ ಕೆಟ್ಟದ್ದು ಸಂಭವಿಸುವ ಮುನ್ನ ಗೋಚರಿಸುವ ಸೂಚನೆಗಳಿವು

Daily Devotional: ನಿಮ್ಮ ಜೀವನದಲ್ಲಿ ಕೆಟ್ಟದ್ದು ಸಂಭವಿಸುವ ಮುನ್ನ ಗೋಚರಿಸುವ ಸೂಚನೆಗಳಿವು

ಜೀವನದಲ್ಲಿ ಸುಖ-ದುಃಖ, ಲಾಭ-ನಷ್ಟಗಳು ಸಾಮಾನ್ಯ. ಆದರೆ, ಕೆಟ್ಟ ಘಟನೆಗಳು ಸಂಭವಿಸುವ ಮುನ್ನ ಪ್ರಕೃತಿ ಮತ್ತು ಸುತ್ತಮುತ್ತಲಿನ ವಾತಾವರಣವು ಕೆಲವು ಸೂಚನೆಗಳನ್ನು ನೀಡುತ್ತದೆ. ಒಡೆದ ಗಾಜು, ಚೆಲ್ಲಿದ ಹಾಲು, ಕೆಂಪು ಇರುವೆಗಳು, ಅರಳುವ ಸಸ್ಯಗಳು, ಪದೇ ಪದೇ ದೀಪ ಆರುವುದು ಇಂತಹ ಹಲವು ಸಂಕೇತಗಳು ಅಮಂಗಳವನ್ನು ಸೂಚಿಸುತ್ತವೆ. ಇಂತಹ ಸಮಯದಲ್ಲಿ ಪೂಜೆ, ಜಪ ಹಾಗೂ ಗೋಮೂತ್ರ ಸಿಂಪಡಿಸುವಿಕೆಯಂತಹ ಪರಿಹಾರಗಳನ್ನು ಅನುಸರಿಸುವುದು ಶುಭ ತರುತ್ತದೆ.

Ambedkar University Delhi: ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ 71 ಪ್ರಾಧ್ಯಾಪಕ ಮತ್ತು ಇತರೆ ಹುದ್ದೆಗಳಿಗೆ ನೇಮಕಾತಿ

Ambedkar University Delhi: ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ 71 ಪ್ರಾಧ್ಯಾಪಕ ಮತ್ತು ಇತರೆ ಹುದ್ದೆಗಳಿಗೆ ನೇಮಕಾತಿ

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯವು (AUD) 71 ಪ್ರಾಧ್ಯಾಪಕ ಮತ್ತು ಇತರೆ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಜನವರಿ 9 ಕೊನೆಯ ದಿನಾಂಕ. ಅರ್ಹ ಅಭ್ಯರ್ಥಿಗಳು audrec.samarth.edu.in ಮೂಲಕ ಅರ್ಜಿ ಸಲ್ಲಿಸಿ, ಹಾರ್ಡ್ ಕಾಪಿಯನ್ನು ಜನವರಿ 16 ರೊಳಗೆ ಕಳುಹಿಸಬೇಕು. ಆಯ್ಕೆಯಾದವರಿಗೆ 57,000-2,18,200 ರೂ. ವೇತನ ಸಿಗಲಿದೆ.

NCERT Recruitment 2025: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್​ ನ್ಯೂಸ್​; NCERT ನಲ್ಲಿ 173 ಬೋಧಕೇತರ ಸಿಬ್ಬಂದಿ ನೇಮಕಾತಿ

NCERT Recruitment 2025: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್​ ನ್ಯೂಸ್​; NCERT ನಲ್ಲಿ 173 ಬೋಧಕೇತರ ಸಿಬ್ಬಂದಿ ನೇಮಕಾತಿ

NCERT ನಿಂದ 173 ಬೋಧಕೇತರ ಹುದ್ದೆಗಳಿಗೆ ಹೊಸ ಅಧಿಸೂಚನೆ ಪ್ರಕಟವಾಗಿದೆ. ಗ್ರೂಪ್ A, B, C ವಿಭಾಗಗಳಲ್ಲಿ ಸೂಪರಿಂಟೆಂಡಿಂಗ್ ಎಂಜಿನಿಯರ್, ಜೂನಿಯರ್ ಹಿಂದಿ ಅನುವಾದಕ ಸೇರಿ ವಿವಿಧ ಹುದ್ದೆಗಳಿದ್ದು, ಡಿ. 27 ರಿಂದ ಜ. 16, 2026 ರವರೆಗೆ ncert.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

Pickle Health Risks: ಉಪ್ಪಿನಕಾಯಿ ಹೆಚ್ಚು ತಿನ್ನಬಾರದು ಏಕೆ ಗೊತ್ತಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ

Pickle Health Risks: ಉಪ್ಪಿನಕಾಯಿ ಹೆಚ್ಚು ತಿನ್ನಬಾರದು ಏಕೆ ಗೊತ್ತಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ

ಉಪ್ಪಿನಕಾಯಿಯಲ್ಲಿ ಸೋಡಿಯಂ, ಆಮ್ಲಗಳು ಮತ್ತು ಮಸಾಲಾ ಪದಾರ್ಥಗಳಿಂದ ಅನೇಕ ರಾಸಾಯನಿಕ ಬದಲಾವಣೆಗಳಾಗುತ್ತವೆ. ಅತಿಯಾದ ಸೇವನೆಯಿಂದ ರಕ್ತದೊತ್ತಡ, ಆಸಿಡ್ ಸಮಸ್ಯೆ, ಜಠರದ ಕೆರಳಿಕೆ, ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳು ಹೆಚ್ಚಾಗಬಹುದು. ಹುದುಗುವಿಕೆ ಸರಿಯಾಗಿಲ್ಲದಿದ್ದರೆ ವಿಷಕಾರಿ ಸಂಯುಕ್ತಗಳ ಅಪಾಯವಿದೆ. ಕೃತಕ ಸಂರಕ್ಷಕಗಳು ಮತ್ತು ತಪ್ಪಾದ ಸಂಗ್ರಹಣೆಯೂ ಆರೋಗ್ಯಕ್ಕೆ ಹಾನಿಕರ. ಉಪ್ಪಿನಕಾಯಿ ಸೇವನೆಯಲ್ಲಿ ಮಿತಿ ಅತ್ಯಗತ್ಯ.

Yearly Horoscope: 2026 ಕುಂಭ ರಾಶಿಗೆ ಸಾಡೇ ಸಾತಿಯ ಅಂತಿಮ ಘಟ್ಟ; ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ

Yearly Horoscope: 2026 ಕುಂಭ ರಾಶಿಗೆ ಸಾಡೇ ಸಾತಿಯ ಅಂತಿಮ ಘಟ್ಟ; ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ

ಡಾ. ಬಸವರಾಜ ಗುರೂಜಿಯವರು 2026ರ ಕುಂಭ ರಾಶಿ ಭವಿಷ್ಯವನ್ನು ವಿವರಿಸಿದ್ದಾರೆ. ಶನಿ ಎರಡನೇ ಮನೆಯಲ್ಲಿದ್ದು, ಗುರು ಐದರಿಂದ ಆರನೇ ಮನೆಗೆ ಸಂಚರಿಸಲಿದೆ. ಈ ವರ್ಷ ಸಾಡೇ ಸಾತಿಯ ಅಂತಿಮ ಘಟ್ಟದಲ್ಲಿದ್ದು, ಆರ್ಥಿಕ ಅಭಿವೃದ್ಧಿ, ವೃತ್ತಿ ವಿಸ್ತರಣೆಯ ಯೋಗವಿದೆ. ಆದಾಗ್ಯೂ, ಆರೋಗ್ಯ ಸಮಸ್ಯೆಗಳು, ನಂಬಿಕೆ ದ್ರೋಹ ಮತ್ತು ಹಿತ್ಶತ್ರುಗಳ ಕಾಟದ ಸಾಧ್ಯತೆಯೂ ಇದೆ.

Shani Dev: ಶನಿ ದೋಷದಿಂದ ಸಮಸ್ಯೆ ಎದುರಿಸುತ್ತಿದ್ದರೆ ಶನಿವಾರ ಈ ಪರಿಹಾರಗಳನ್ನು ಮಾಡಿ

Shani Dev: ಶನಿ ದೋಷದಿಂದ ಸಮಸ್ಯೆ ಎದುರಿಸುತ್ತಿದ್ದರೆ ಶನಿವಾರ ಈ ಪರಿಹಾರಗಳನ್ನು ಮಾಡಿ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶನಿ ದೇವರು ಕರ್ಮಗಳಿಗೆ ನ್ಯಾಯ ನೀಡುವ ದೇವರು. ಶನಿವಾರ ಶನೇಶ್ವರನಿಗೆ ಸಮರ್ಪಿತವಾಗಿದ್ದು, ಪೂಜೆ, ಉಪವಾಸ ಮತ್ತು ವಿಶೇಷ ಕ್ರಮಗಳಿಂದ ಶನಿ ದೃಷ್ಟಿಯಿಂದ ದೂರವಿರಬಹುದು. ಅರಳಿ ಮರ ಪೂಜೆ, ಕಪ್ಪು ವಸ್ತುಗಳ ದಾನ ಮತ್ತು ಶನಿ ಯಂತ್ರ ಪೂಜೆಯಿಂದ ಶನಿ ದೇವರ ಆಶೀರ್ವಾದ ಪಡೆದು, ಜೀವನದ ಅಡೆತಡೆಗಳು, ನಷ್ಟಗಳನ್ನು ನಿವಾರಿಸಿಕೊಳ್ಳಬಹುದು.

Vastu for Kitchen: ಮನೆಯಲ್ಲಿ ಮೂರು ಬರ್ನರ್‌ಗಳಿರುವ ಗ್ಯಾಸ್ ಸ್ಟೌವ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

Vastu for Kitchen: ಮನೆಯಲ್ಲಿ ಮೂರು ಬರ್ನರ್‌ಗಳಿರುವ ಗ್ಯಾಸ್ ಸ್ಟೌವ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

ವಾಸ್ತು ನಿಯಮಗಳ ಪ್ರಕಾರ, ಮನೆಯಲ್ಲಿ ಮೂರು ಬರ್ನರ್‌ಗಳ ಗ್ಯಾಸ್ ಸ್ಟವ್ ಇರುವುದು ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸಿ, ಕುಟುಂಬದ ಸುಖ-ಶಾಂತಿ ಮತ್ತು ಸಮೃದ್ಧಿಗೆ ಧಕ್ಕೆ ತರುತ್ತದೆ. ಇಂತಹ ಸ್ಟವ್‌ಗಳು ಆರೋಗ್ಯ ಮತ್ತು ಸಂಪತ್ತಿನ ಅವನತಿಗೆ ಕಾರಣವಾಗಬಹುದು. ವಾಸ್ತು ತಜ್ಞರ ಪ್ರಕಾರ, ಮನೆಗೆ ಶುಭ ತರಲು ಎರಡು ಅಥವಾ ನಾಲ್ಕು ಬರ್ನರ್‌ಗಳ (ಸಮಸಂಖ್ಯೆ) ಸ್ಟವ್‌ಗಳನ್ನು ಬಳಸಬೇಕು.