AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ

ಉಪಸಂಪಾದಕಿ - TV9 Kannada

akshathakiran.vorkady@tv9.com

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಒಂದೂವರೆ ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು,ಆರೋಗ್ಯ, ಜೀವನಶೈಲಿ, ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow On:
BEL Recruitment 2025: BELನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ನೇಮಕಾತಿ; ಆರಂಭಿಕ ವೇತನ 40,000 ರೂ.

BEL Recruitment 2025: BELನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ನೇಮಕಾತಿ; ಆರಂಭಿಕ ವೇತನ 40,000 ರೂ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 52 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬಿಇ/ಬಿ.ಟೆಕ್ ಪದವೀಧರರು ನವೆಂಬರ್ 20ರೊಳಗೆ bel-india.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ 40,000 ದಿಂದ 55,000 ರೂ. ಮಾಸಿಕ ವೇತನ ಸಿಗಲಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

DHFWS Koppal Recruitment 2025: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

DHFWS Koppal Recruitment 2025: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕೊಪ್ಪಳದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ನರ್ಸಿಂಗ್ ಅಧಿಕಾರಿ, ಫಾರ್ಮಸಿಸ್ಟ್, ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು ನವೆಂಬರ್ 26ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪದವಿ, MBBS ಶೈಕ್ಷಣಿಕ ಅರ್ಹತೆ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

NVS Recruitment 2025: 5,700 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಹುದ್ದೆಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ

NVS Recruitment 2025: 5,700 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಹುದ್ದೆಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ

ನವೋದಯ ವಿದ್ಯಾಲಯ ಸಮಿತಿ (NVS) 5,700 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭಿಸಿದೆ. PGT, TGT, ಪ್ರಾಂಶುಪಾಲರು, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಲ್ಯಾಬ್ ಅಟೆಂಡೆಂಟ್ ಸೇರಿ ಹಲವು ಹುದ್ದೆಗಳಿಗೆ ಡಿಸೆಂಬರ್ 4 ರೊಳಗೆ ಅರ್ಜಿ ಸಲ್ಲಿಸಿ. CBSE ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು ವಿವರಗಳಿಗಾಗಿ ಅಧಿಕೃತ ಅಧಿಸೂಚನೆ ಪರಿಶೀಲಿಸಿ.

ಈ ರಾಶಿಗೆ ಪ್ರೇಮ ಸಂಬಂಧಗಳಲ್ಲಿ ಅಡೆತಡೆ ಉಂಟಾಗಲಿದೆ

ಈ ರಾಶಿಗೆ ಪ್ರೇಮ ಸಂಬಂಧಗಳಲ್ಲಿ ಅಡೆತಡೆ ಉಂಟಾಗಲಿದೆ

ವೃಶ್ಚಿಕ ರಾಶಿಯವರಿಗೆ ಒತ್ತಡವು ಮನಸ್ಸಿಗೆ ಬಂದರೆ ಯಾವ ಸ್ಥಾನವೂ ಬೇಡ ಎನಿಸುವುದು. ಸುಖದಿಂದ ಇರುವ ಕಾರ್ಯವನ್ನು ಮಾಡುವುದು ಲೇಸಾಗಲಿದೆ.

Spiritual Belief: ಮಂಗಳವಾರ ಸಾಲದ ವಹಿವಾಟುಗಳನ್ನು ಏಕೆ ಮಾಡಬಾರದು? ಕಾರಣ ಇಲ್ಲಿದೆ

Spiritual Belief: ಮಂಗಳವಾರ ಸಾಲದ ವಹಿವಾಟುಗಳನ್ನು ಏಕೆ ಮಾಡಬಾರದು? ಕಾರಣ ಇಲ್ಲಿದೆ

ಜ್ಯೋತಿಷ್ಯದ ಪ್ರಕಾರ, ಮಂಗಳವಾರವು ಹನುಮಂತ ಮತ್ತು ಮಂಗಳ ಗ್ರಹಕ್ಕೆ ಮೀಸಲಾಗಿದೆ. ಈ ದಿನ ಸಾಲ ನೀಡುವುದು ಅಥವಾ ಪಡೆಯುವುದು ಅಶುಭ ಎಂದು ನಂಬಲಾಗಿದೆ. ಮಂಗಳವಾರ ಪಡೆದ ಸಾಲ ಬೆಂಕಿಯಂತೆ ಬೆಳೆದು ಮರುಪಾವತಿ ಕಷ್ಟವಾಗುತ್ತದೆ. ಆದರೆ, ಹಳೆಯ ಸಾಲವನ್ನು ಮರುಪಾವತಿಸಲು ಅಥವಾ ಮೊದಲ ಕಂತು ಕಟ್ಟಲು ಈ ದಿನ ಶುಭ. ಹನುಮಂತನ ಪೂಜೆಯಿಂದ ಸಾಲ ಪರಿಹಾರ ಲಭ್ಯ.

Mandir Flag Significance: ರಾಮ ಮಂದಿರದಲ್ಲಿ ಧ್ವಜಾರೋಹಣ: ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜ ಏಕೆ ಪವಿತ್ರವೆಂದು ಪರಿಗಣಿಸಲಾಗುತ್ತದೆ?

Mandir Flag Significance: ರಾಮ ಮಂದಿರದಲ್ಲಿ ಧ್ವಜಾರೋಹಣ: ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜ ಏಕೆ ಪವಿತ್ರವೆಂದು ಪರಿಗಣಿಸಲಾಗುತ್ತದೆ?

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭವ್ಯ ಪ್ರತಿಷ್ಠಾಪನೆಯ ನಂತರ, ಮತ್ತೊಂದು ಪವಿತ್ರ ಧ್ವಜಾರೋಹಣ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಈ ಐತಿಹಾಸಿಕ ಧ್ವಜಾರೋಹಣ ಸಮಾರಂಭವು ನವೆಂಬರ್ 25 ರಂದು ವಿವಾಹ ಪಂಚಮಿಯ ಶುಭ ಸಂದರ್ಭದಲ್ಲಿ ನಡೆಯಲಿದೆ. ದೇವಾಲಯದ ಮೇಲ್ಭಾಗದಲ್ಲಿ ಧ್ವಜಾರೋಹಣ ಮಾಡುವುದರ ಮಹತ್ವ ಮತ್ತು ಅದರ ಆಧ್ಯಾತ್ಮಿಕ ಅರ್ಥದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

Budha Dosha: ವ್ಯವಹಾರದಲ್ಲಿ ಪದೇ ಪದೇ ನಷ್ಟವಾಗುತ್ತಿದ್ದರೆ, ಅದು ಬುಧ ದೋಷವೇ?

Budha Dosha: ವ್ಯವಹಾರದಲ್ಲಿ ಪದೇ ಪದೇ ನಷ್ಟವಾಗುತ್ತಿದ್ದರೆ, ಅದು ಬುಧ ದೋಷವೇ?

ಜ್ಯೋತಿಷ್ಯದ ಪ್ರಕಾರ, ಬುಧ ದೋಷವು ವ್ಯಕ್ತಿಯ ವ್ಯವಹಾರ ಮತ್ತು ಸಂವಹನ ಕೌಶಲ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗುತ್ತದೆ. ಈ ದೋಷವನ್ನು ನಿವಾರಿಸಲು ಗಣೇಶನ ಆರಾಧನೆ, ಪಚ್ಚೆ ರತ್ನ ಧಾರಣೆ, ದಾನ ಮತ್ತು ಬುಧ ಮಂತ್ರ ಜಪದಂತಹ ಪರಿಹಾರಗಳನ್ನು ಸೂಚಿಸಲಾಗಿದೆ. ಇವುಗಳ ಪಾಲನೆಯಿಂದ ಬುಧ ಗ್ರಹವನ್ನು ಬಲಪಡಿಸಿ, ವ್ಯವಹಾರದಲ್ಲಿ ಯಶಸ್ಸು ಪಡೆಯಬಹುದು.

Daily Devotional: ಕಷ್ಟ ಮಿತಿಮೀರಿ, ದಿಕ್ಕು ತೋಚದೇ ಇದ್ದಾಗ ಈ ಒಂದು ಮಂತ್ರ ಪಠಿಸಿ; ವಾರಗಳಲ್ಲಿ ಶುಭ ಫಲಿತಾಂಶ ಪಡೆಯುವಿರಿ

Daily Devotional: ಕಷ್ಟ ಮಿತಿಮೀರಿ, ದಿಕ್ಕು ತೋಚದೇ ಇದ್ದಾಗ ಈ ಒಂದು ಮಂತ್ರ ಪಠಿಸಿ; ವಾರಗಳಲ್ಲಿ ಶುಭ ಫಲಿತಾಂಶ ಪಡೆಯುವಿರಿ

ಜೀವನದ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು ಡಾ. ಬಸವರಾಜ್ ಗುರೂಜಿ ಅವರು ಸರಳ ಹಾಗೂ ಶಕ್ತಿಶಾಲಿ ಮಂತ್ರೋಪಾಯವನ್ನು ವಿವರಿಸಿದ್ದಾರೆ. ಪ್ರತಿದಿನ "ಓಂ ಧೂಂ ಧೂಂ ಧೂಮಾವತಿಯೇ ಸ್ವಾಹಾ" ಮಂತ್ರವನ್ನು ಜಪಿಸಿ, ಅಕ್ಕಿ, ಕುಂಕುಮ, ತುಪ್ಪದಿಂದ ಮಾಡಿದ ಮುದ್ದೆಯನ್ನು ಕಾಗೆಗಳಿಗೆ ಅರ್ಪಿಸುವ ಈ ವಿಧಾನವು ದಾರಿದ್ರ್ಯ ನಿವಾರಿಸಿ ಶುಭ ಫಲ ನೀಡುತ್ತದೆ. ಸೋಮವಾರ, ಬುಧವಾರ, ಶನಿವಾರ ಸೂರ್ಯೋದಯದ ಸಮಯದಲ್ಲಿ ಇದನ್ನು ಮಾಡಬೇಕು.

Horoscope Today 14 November : ಇಂದು ಈ ರಾಶಿಯವರಿಗಾಗಿ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ

Horoscope Today 14 November : ಇಂದು ಈ ರಾಶಿಯವರಿಗಾಗಿ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ

ದಿನ ಭವಿಷ್ಯ, 14 ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶುಕ್ರವಾರದಂದು ನಿಂದನೆಯಿಂದ ಮನೋವಿಕಾರ, ಏಕಾಗ್ರತೆ, ಕುಟುಂಬದ ಪ್ರೀತಿ, ಪ್ರತಿಕೂಲ ಸಂದರ್ಭ, ಆಕರ್ಷಣೆ, ವ್ಯಾವಹಾರಿಕ ಚಾಣಾಕ್ಷತನ ಇವೆಲ್ಲ ಹನ್ನೆರಡು ರಾಶಿಗಳ ಇಂದಿನ ಭವಿಷ್ಯದಲ್ಲಿ ಇರಲಿದೆ.

Margashira Amavasya: ಜೀವನದ ಕಷ್ಟ ದೂರಾಗಿ ಆರ್ಥಿಕ ಸಮೃದ್ಧಿ ಪಡೆಯಲು ಮಾರ್ಗಶಿರ ಅಮಾವಾಸ್ಯೆಯಂದು ಈ ಕೆಲಸ ಮಾಡಿ!

Margashira Amavasya: ಜೀವನದ ಕಷ್ಟ ದೂರಾಗಿ ಆರ್ಥಿಕ ಸಮೃದ್ಧಿ ಪಡೆಯಲು ಮಾರ್ಗಶಿರ ಅಮಾವಾಸ್ಯೆಯಂದು ಈ ಕೆಲಸ ಮಾಡಿ!

ಹಿಂದೂ ಧರ್ಮದಲ್ಲಿ ಮಾರ್ಗಶಿರ ಅಮಾವಾಸ್ಯೆಯು ಪೂರ್ವಜರ ಶ್ರಾದ್ಧ ಮತ್ತು ಶಿವ ಪೂಜೆಗೆ ಮಹತ್ವದ ದಿನ. ಈ ದಿನ ಶಿವಲಿಂಗಕ್ಕೆ ಕಪ್ಪು ಎಳ್ಳು, ಕಬ್ಬಿನ ರಸ, ಎಕ್ಕದ ಹೂವು, ಶಮಿ ಎಲೆಗಳು ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಎಲ್ಲಾ ಆಸೆಗಳು ಈಡೇರಿ, ಜೀವನದ ಕಷ್ಟಗಳು ದೂರವಾಗಿ ಆರ್ಥಿಕ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

RRB Group D Exam: 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ RRB Group D ನೇಮಕಾತಿಗೆ ಅರ್ಹರು; ನ್ಯಾಯಾಲಯ ತೀರ್ಪು

RRB Group D Exam: 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ RRB Group D ನೇಮಕಾತಿಗೆ ಅರ್ಹರು; ನ್ಯಾಯಾಲಯ ತೀರ್ಪು

ರೈಲ್ವೆ ಗ್ರೂಪ್ ಡಿ ಪರೀಕ್ಷೆ ಕುರಿತು ಮಹತ್ವದ ತೀರ್ಪು ಹೊರಬಿದ್ದಿದೆ. CAT ತೀರ್ಪಿನ ಪ್ರಕಾರ, 10ನೇ ತರಗತಿ ಉತ್ತೀರ್ಣರಾದವರು ಸಹ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಇದು ಲಕ್ಷಾಂತರ ಅಭ್ಯರ್ಥಿಗಳಿಗೆ ರಿಲೀಫ್ ನೀಡಿದೆ. ನವೆಂಬರ್ 17ರ ಪರೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ, ಡಿಸೆಂಬರ್‌ನಲ್ಲಿ ಹೊಸ ವೇಳಾಪಟ್ಟಿ ನಿರೀಕ್ಷಿಸಲಾಗಿದೆ. RRB ಶೀಘ್ರದಲ್ಲೇ ಅಧಿಕೃತ ಅಪ್‌ಡೇಟ್ ನೀಡಲಿದೆ.

Free GATE Training: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ NITಯಿಂದ ಉಚಿತ ಗೇಟ್ ತರಬೇತಿ

Free GATE Training: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ NITಯಿಂದ ಉಚಿತ ಗೇಟ್ ತರಬೇತಿ

NIT ವಾರಂಗಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ GATE ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಎಂಟು ವಾರಗಳ ಈ ತರಬೇತಿಯು ನವೆಂಬರ್ 17 ರಿಂದ ಜನವರಿ 9 ರವರೆಗೆ ನಡೆಯಲಿದ್ದು, GATE ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯ ಮಾಡುತ್ತದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. GATE ಅಂಕಗಳು ಸ್ನಾತಕೋತ್ತರ ಪ್ರವೇಶ ಮತ್ತು PSU ಉದ್ಯೋಗಗಳಿಗೆ ಮಾನ್ಯವಾಗಿವೆ.