AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು

ಮಂಜುನಾಥ ಸಿ.
|

Updated on: Jul 30, 2025 | 6:35 PM

Share

Darshan Fans vs Pratham: ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ತಮಗೆ ಕಿರುಕುಳ ನೀಡಿದ್ದಾರೆ. ಕೊಲೆಗೆ ಯತ್ನಿಸಿದ್ದಾರೆಂದು, ತಮಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನೆಗೆ ಕೂತಿದ್ದಾರೆ. ಪ್ರಥಮ್​ಗೆ ಕೆಲವರ ಬೆಂಬಲವೂ ದೊರೆತಿದೆ. ಇದೀಗ ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು ಹರಿಹಾಯ್ದಿದ್ದಾರೆ.

ದರ್ಶನ್ (Darshan) ಅಭಿಮಾನಿಗಳ ದುರ್ವರ್ತನೆಯಿಂದ ರೋಸಿ ಹೋಗಿರುವ ಪ್ರಥಮ್, ಕೊನೆಗೆ ಪ್ರತಿಭಟನೆಗೆ ಇಳಿದಿದ್ದಾರೆ. ಇಷ್ಟು ದಿನ ದರ್ಶನ್​ ಅಭಿಮಾನಿಗಳನ್ನು ಬೈಯ್ಯುತ್ತಿದ್ದ ಪ್ರಥಮ್, ಈಗ ನೇರವಾಗಿ ದರ್ಶನ್​ಗೆ ಮಾತಿನ ಛಾಟಿ ಬೀಸಿದ್ದಾರೆ. ದರ್ಶನ್ ಅಭಿಮಾನಿಯೊಬ್ಬ ತಮ್ಮನ್ನು ಕೊಲ್ಲಲು ಯತ್ನಿಸಿದ ಡ್ರ್ಯಾಗರ್ ಎಂದು ಪ್ರಥಮ್ ಆರೋಪ ಮಾಡಿ ದೂರು ಸಹ ನೀಡಿದ್ದಾರೆ. ಕೆಲವರು ಪ್ರಥಮ್​ಗೆ ಬೆಂಬಲ ನೀಡಿ, ಪ್ರಥಮ್​ಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಇದೀಗ ನಿರ್ಮಾಪಕ ಕೆ ಮಂಜು, ದರ್ಶನ್ ಅಭಿಮಾನಿಗಳ ಪರವಾಗಿ ಮಾತನಾಡಿ, ಪ್ರಥಮ್​​ಗೆ ಛೀಮಾರಿ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ