ವಿಷ್ಣುವರ್ಧನ್ ಪ್ರೀತಿಸಿದ ಹುಡುಗಿಗೆ ಸುಂದರ್ ರಾಜ್ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್ ಘಟನೆಯ ವಿವರ
ಕಾಲೇಜಿನಲ್ಲಿ ವಿಷ್ಣುವರ್ಧನ್ ಅವರಿಗೆ ಒಂದು ಪ್ರೇಮ ಚಿಗುರಿತ್ತು. ಆ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಮಾತನಾಡಿದ್ದಾರೆ.
ನಟ ಸುಂದರ್ ರಾಜ್ ಮತ್ತು ವಿಷ್ಣುವರ್ಧನ್ (Vishnuvardhan) ಅವರು ಕಾಲೇಜು ದಿನಗಳಿಂದಲೇ ಸ್ನೇಹಿತರು. ಸಿನಿಮಾದಲ್ಲಿ ಜನಪ್ರಿಯತೆ ಪಡೆಯುವುದಕ್ಕಿಂತಲೂ ಮುಂಚೆ ಅವರ ನಡುವೆ ಆತ್ಮೀಯತೆ ಇತ್ತು. ಒಂದೇ ಕಾಲೇಜಿನಲ್ಲಿ ಇಬ್ಬರೂ ಓದಿದ್ದು. ಆಗ ನಡೆದ ಒಂದು ಇಂಟರೆಸ್ಟಿಂಗ್ ಘಟನೆಯನ್ನು ಸುಂದರ್ ರಾಜ್ ಈಗ ಮೆಲುಕು ಹಾಕಿದ್ದಾರೆ. ಕಾಲೇಜಿನಲ್ಲಿ ಹುಡುಗಿಯೊಬ್ಬರನ್ನು ವಿಷ್ಣುವರ್ಧನ್ ಪ್ರೀತಿಸುತ್ತಿದ್ದರು. ತಮ್ಮ ಪರವಾಗಿ ಆಕೆಗೆ ರೋಸ್ ಕೊಟ್ಟು ಬರುವಂತೆ ಸುಂದರ್ ರಾಜ್ಗೆ ವಿಷ್ಣು ಹೇಳಿದ್ದರು. ಆಗ ಏನಾಯ್ತು ಎಂಬುದನ್ನು ಸುಂದರ್ ರಾಜ್ (Sundar Raj) ಅವರೀಗ ನೆನಪು ಮಾಡಿಕೊಂಡಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಅವರು ತೆರೆದಿಟದ್ಟಿದ್ದಾರೆ. ಆ ವಿಡಿಯೋ ಇಲ್ಲಿದೆ..
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ

ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ

ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!

ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
