AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೀಡಾಸ್ಫೂರ್ತಿ ಮರೆತ್ರಾ K.L. ರಾಹುಲ್? ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿ

ಆಯೇಷಾ ಬಾನು
|

Updated on: Dec 01, 2020 | 3:10 PM

Share

ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳನ್ನ ಸೋತಿರೋ ಟೀಮ್ ಇಂಡಿಯಾ, ಸರಣಿಯನ್ನೇ ಕೈ ಚೆಲ್ಲಿದೆ. ಆದ್ರೆ ಈ ಸರಣಿ ಸೋಲಿನ ನಡುವೆಯೇ, ಟೀಮ್ ಇಂಡಿಯಾ ಉಪನಾಯಕ ಕನ್ನಡಿಗ ಕೆ.ಎಲ್.ರಾಹುಲ್, ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.