ಈಡುಗಾಯಿ ಹೊಡೆಯೋದು ಹೇಗೆ ಅಂತ ರಾಹುಲ್ ಗಾಂಧಿಗೆ ಶಿವಕುಮಾರ ಮೈಸೂರಲ್ಲಿ ಹೇಳಿಕೊಟ್ಟರು
ಈಡುಗಾಯಿ ಹೊಡೆಯಲು ನೀಡಿದಾಗ ಅದನ್ನು ಹೇಗೆ ಹೊಡೆಯೋದು ಅಂತ ಗೊತ್ತಿರದ ರಾಹುಲ್ ತಮ್ಮದೇ ಶೈಲಿಯಲ್ಲಿ ಹೊಡೆಯಲು ಮುಂದಾದಾಗ ಡಿಕೆ ಶಿವಕುಮಾರ ಅವರನ್ನು ತಡೆದು ಹೊಡೆಯುವ ರೀತಿ ಹೇಳಿಕೊಟ್ಟರು.
ಮೈಸೂರು: ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯವರು (Rahul Gandhi) ಸೋಮವಾರ ಮೈಸೂರಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿಯ (Goddess Chamundeshwari) ದರ್ಶನ ಪಡೆದರು. ಈ ಸಂದರ್ಭದಲ್ಲಿ ಈಡುಗಾಯಿ ಹೊಡೆಯಲು ನೀಡಿದಾಗ ಅದನ್ನು ಹೇಗೆ ಹೊಡೆಯೋದು ಅಂತ ಗೊತ್ತಿರದ ಅವರು ತಮ್ಮದೇ ಶೈಲಿಯಲ್ಲಿ ಹೊಡೆಯಲು ಮುಂದಾದಾಗ ಡಿಕೆ ಶಿವಕುಮಾರ (DK Shivakumar) ಅವರನ್ನು ತಡೆದು ಹೊಡೆಯುವ ರೀತಿ ಹೇಳಿಕೊಟ್ಟರು.
Follow Us
Latest Videos
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

