ಈಡುಗಾಯಿ ಹೊಡೆಯೋದು ಹೇಗೆ ಅಂತ ರಾಹುಲ್ ಗಾಂಧಿಗೆ ಶಿವಕುಮಾರ ಮೈಸೂರಲ್ಲಿ ಹೇಳಿಕೊಟ್ಟರು
ಈಡುಗಾಯಿ ಹೊಡೆಯಲು ನೀಡಿದಾಗ ಅದನ್ನು ಹೇಗೆ ಹೊಡೆಯೋದು ಅಂತ ಗೊತ್ತಿರದ ರಾಹುಲ್ ತಮ್ಮದೇ ಶೈಲಿಯಲ್ಲಿ ಹೊಡೆಯಲು ಮುಂದಾದಾಗ ಡಿಕೆ ಶಿವಕುಮಾರ ಅವರನ್ನು ತಡೆದು ಹೊಡೆಯುವ ರೀತಿ ಹೇಳಿಕೊಟ್ಟರು.
ಮೈಸೂರು: ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯವರು (Rahul Gandhi) ಸೋಮವಾರ ಮೈಸೂರಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿಯ (Goddess Chamundeshwari) ದರ್ಶನ ಪಡೆದರು. ಈ ಸಂದರ್ಭದಲ್ಲಿ ಈಡುಗಾಯಿ ಹೊಡೆಯಲು ನೀಡಿದಾಗ ಅದನ್ನು ಹೇಗೆ ಹೊಡೆಯೋದು ಅಂತ ಗೊತ್ತಿರದ ಅವರು ತಮ್ಮದೇ ಶೈಲಿಯಲ್ಲಿ ಹೊಡೆಯಲು ಮುಂದಾದಾಗ ಡಿಕೆ ಶಿವಕುಮಾರ (DK Shivakumar) ಅವರನ್ನು ತಡೆದು ಹೊಡೆಯುವ ರೀತಿ ಹೇಳಿಕೊಟ್ಟರು.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

