Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯುವಕ

Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯುವಕ

ನಯನಾ ರಾಜೀವ್
|

Updated on:Feb 17, 2025 | 7:53 AM

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತಿದೆ. ಈ ಸಮಯದಲ್ಲಿ ಎಲ್ಲರಿಗೂ ತ್ರಿವೇಣಿ ಸಂಗಮದಲ್ಲಿ ಮುಳುಗಲು ಅವಕಾಶ ಸಿಗುವುದಿಲ್ಲ , ಕೆಲವರಿಗೆ ಅವಕಾಶ ಸಿಕ್ಕರೂ ಹೇಗೆ ಆಡುತ್ತಾರೆ ಎಂಬುದ ವಿಡಿಯೋದಲ್ಲಿ ನೋಡಿದೆ. ತ್ರಿವೇಣಿ ಸಂಗಮಕ್ಕೆ ಪುಣ್ಯ ಸ್ನಾನಕ್ಕೆಂದು ಬಂದ ಯುವಕ ತಾನು ಮುಳುಗುವ ಬದಲು ಮೊಬೈಲ್​ನ್ನು ಮುಳುಗಿಸಿದ್ದಾನೆ. ಮೊಬೈಲ್​ ಹಲವು ಪಾಪಗಳನ್ನು ಮಾಡಿದ್ದು, ಅದು ಶುದ್ಧಿಯಾಗುವ ಅಗತ್ಯವಿದೆ ಎಂದು ಆತ ಹೇಳಿದ್ದಾನೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತಿದೆ. ಈ ಸಮಯದಲ್ಲಿ ಎಲ್ಲರಿಗೂ ತ್ರಿವೇಣಿ ಸಂಗಮದಲ್ಲಿ ಮುಳುಗಲು ಅವಕಾಶ ಸಿಗುವುದಿಲ್ಲ , ಕೆಲವರಿಗೆ ಅವಕಾಶ ಸಿಕ್ಕರೂ ಹೇಗೆ ಆಡುತ್ತಾರೆ ಎಂಬುದ ವಿಡಿಯೋದಲ್ಲಿ ನೋಡಿದೆ.

ತ್ರಿವೇಣಿ ಸಂಗಮಕ್ಕೆ ಪುಣ್ಯ ಸ್ನಾನಕ್ಕೆಂದು ಬಂದ ಯುವಕ ತಾನು ಮುಳುಗುವ ಬದಲು ಮೊಬೈಲ್​ನ್ನು ಮುಳುಗಿಸಿದ್ದಾನೆ. ಮೊಬೈಲ್​ ಹಲವು ಪಾಪಗಳನ್ನು ಮಾಡಿದ್ದು, ಅದು ಶುದ್ಧಿಯಾಗುವ ಅಗತ್ಯವಿದೆ ಎಂದು ಆತ ಹೇಳಿದ್ದಾನೆ. ಆರಂಭದಲ್ಲಿ ಈ ವೀಡಿಯೊ ಜನರು ಮಹಾ ಕುಂಭ ಮೇಳದ ಅನುಭವವನ್ನು ತಮ್ಮ ಪವಿತ್ರ ಸ್ನಾನದ ಕ್ಷಣವನ್ನು ದಾಖಲಿಸುವ ಮೂಲಕ ದಾಖಲಿಸುವ ಸಾಮಾನ್ಯ ವೀಡಿಯೊದಂತೆ ಕಾಣಿಸಿಕೊಂಡಿತು.

ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಿರುವ ಅನೇಕ ಭಕ್ತರ ಜೊತೆಗೆ ಅವರು ತಮ್ಮ ಫೋನ್‌ಗೆ ಕೂಡ ಪವಿತ್ರ ಸ್ನಾನ ಮಾಡಿಸಿದ್ದಾರೆ. ಈ ರೀಲ್ ಅನ್ನು ಫೆಬ್ರವರಿ 13 ರಂದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಈಗಾಗಲೇ 2.8 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 16, 2025 02:50 PM