AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಒಂದು ವಿಷಯದ ಬಗ್ಗೆ ನನಗೆ ಬೇಸರ ಇದೆ’; ಮಂಜು ಭಾಷಿಣಿ

‘ಆ ಒಂದು ವಿಷಯದ ಬಗ್ಗೆ ನನಗೆ ಬೇಸರ ಇದೆ’; ಮಂಜು ಭಾಷಿಣಿ

ರಾಜೇಶ್ ದುಗ್ಗುಮನೆ
|

Updated on: Oct 20, 2025 | 12:14 PM

Share

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಾಕಷ್ಟು ಗಮನ ಸೆಳೆಯುತ್ತಿರುವುದು ಗೊತ್ತೇ ಇದೆ. ಇವರನ್ನು ಹತ್ತಿರದಿಂದ ಕಂಡವರು ಮಂಜು ಭಾಷಿಣಿ. ಅವರು ಬಿಗ್ ಬಾಸ್​ನಿಂದ ಹೊರ ಬಂದು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದರು. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಅವರಿಗೆ ಬೇಸರ ಇದೆಯಂತೆ.

ಬಿಗ್ ಬಾಸ್ ಮನೆಯಲ್ಲಿ ಜಂಟಿ ಹಾಗೂ ಒಂಟಿ ಎಂದು ಬೇಪರ್ಡಿಸಲಾಯಿತು. ಎರಡು ವಾರಗಳ ಕಾಲ ಈ ಆಟ ಇತ್ತು. ಆದರೆ, ಈ ಆಟದಿಂದ ಜಂಟಿಗಳಿಗೆ ಸಾಕಷ್ಟು ನಷ್ಟ ಆಗಿದೆಯಂತೆ. ಈ ಬಗ್ಗೆ ಮಂಜು ಭಾಷಿಣಿ ಅವರು ಮಾತನಾಡಿದ್ದಾರೆ. ‘ಜಂಟಿ-ಒಂಟಿ ಆಟದಿಂದ ಜಂಟಿಗಳಿಗೆ ಸಾಕಷ್ಟು ತೊಂದರೆ ಆಯ್ತು. ಆ ಬಗ್ಗೆ ಬೇಸರ ಇದೆ’ ಎಂದು ಮಂಜು ಭಾಷಿಣಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.