ನಟ ಚಿರಂಜೀವಿ ಸರ್ಜಾ ಅವರ (Chiranjeevi) ನಟನೆಯ ‘ರಾಜಮಾರ್ತಾಂಡ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿರು ನಟನೆಯ ಕೊನೆಯ ಸಿನಿಮಾ ಇದು ಎನ್ನುವ ಕಾರಣಕ್ಕೆ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದೆ. ಅದರಲ್ಲೂ ನಟಿ ಮೇಘನಾ ರಾಜ್ ಅವರು ಈ ಚಿತ್ರದ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ. ರಾಮನಾರಾಯಣ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ರಾಜಮಾರ್ತಾಂಡ’ (Rajamartanda) ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಚಿತ್ರದಲ್ಲಿ ಜ್ಯೂ. ಚಿರು ಪಾತ್ರವನ್ನು ನಿರ್ಮಾಪಕರ ಮಗ ಮಾಡಿದ್ದಾನೆ. ವೇದಿಕೆ ಮೇಲೆ ಜ್ಯೂ. ಚಿರು ಬರಬೇಕು ಎಂದು ಕೋರಲಾಯಿತು. ಈ ವೇಳೆ ಮೇಘನಾ ರಾಜ್ಗೆ (Meghana Raj) ಅಚ್ಚರಿ ಆಯಿತು. ರಾಯನ್ ಎಲ್ಲಿಂದ ಬಂದ ಎಂದು ಅವರು ಹುಡುಕಾಡಿದರು. ಆ ನಂತರ ಅಸಲಿ ವಿಚಾರ ತಿಳಿದು ಅವರು ನಕ್ಕರು.
ಇದನ್ನೂ ಓದಿ: Acharya: ರಾಮ್ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ
ಚಿರಂಜೀವಿ, ರಾಮ್ ಚರಣ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ ಫ್ಯಾನ್ಸ್; ಪವನ್ ಕಲ್ಯಾಣ್ಗೂ ಜೈಕಾರ