AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹೊಳೆಯಲ್ಲಿ 40 ಚಿರತೆಗಳ ಮಾರಣ ಹೋಮ!

ಆಯೇಷಾ ಬಾನು
|

Updated on: Dec 09, 2020 | 10:34 AM

Share

ಅವರೆಲ್ಲ ಮೈಸೂರಿನ ನಾಗರಹೊಳೆಯ ಪಕ್ಕದ ಗ್ರಾಮದ ಬೇಟೆಗಾರರು. ಇದೀಗಾ ಬೆಂಗಳೂರಿನಲ್ಲಿ ಪ್ರಾಣಿಗಳ ಚರ್ಮಗಳು ಹಾಗೂ ಉಗುರುಗಳ ಮಾರಾಟ ಮಾಡಲು ಹೋಗಿ ಪೊಲೀಸರಿಗೆ ತಗಲಾಕೊಂಡಿದ್ದಾರೆ. ಈ ಎಲ್ಲಾ ಪ್ರಾಣಿಗಳನ್ನ ಬೇಟೆಯಾಡಿದ್ದು ನಾಗರಹೊಳೆ ಹಾಗೂ ಬಂಡೀಪುರದಲ್ಲೆ‌ ಅಂತ ಬಾಯ್ಬಿಟಿದ್ದಾರೆ.