AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದ ಸಂಸದ ತೇಜಸ್ವೀ ಸೂರ್ಯ ಅಲ್ಲಿಂದ ಓಟಕಿತ್ತರು!

ಮಂಗಳೂರು: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದ ಸಂಸದ ತೇಜಸ್ವೀ ಸೂರ್ಯ ಅಲ್ಲಿಂದ ಓಟಕಿತ್ತರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 29, 2022 | 4:14 PM

ಪತ್ರಕರ್ತರೊಬ್ಬರು ಸರ್ ನಿಮ್ಮ ಪ್ರಚೋದನಕಾರಿ ಹೇಳಿಕೆಗಳಿಂದ ಕೊಲೆಗಳಾಗುತ್ತಿವೆ ಎಂದು ಹೇಳಲಾಗುತ್ತಿದೆ ಅಂತ ಅನ್ನುವಾಗಲೇ ಸಂಸದರು ಪ್ರತಿಕ್ರಿಯಿಸದೆ ಅಲ್ಲಿಂದ ತಮ್ಮ ಕಾರಿನತ್ತ ಧಾವಿಸುತ್ತಾರೆ.

ಮಂಗಳೂರು: ಬಿಜೆಪಿ ಸಂಸದ ತೇಜಸ್ವೀ ಸೂರ್ಯ (Tejasvi Surya) ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸ್ಥಳದಿಂದ ಪರಾರಿಯಾದ ಘಟನೆ ಶುಕ್ರವಾರ ಮಂಗಳೂರಲ್ಲಿ ನಡೆಯಿತು. ಪ್ರವೀಣ್ (Praveen Nettaru) ಕುಟಂಬಕ್ಕೆ ಪಕ್ಷ ನೀಡುತ್ತಿರುವ ನೆರವಿನ ಬಗ್ಗೆ ಮಾತಾಡುವಾಗ, ಪತ್ರಕರ್ತರೊಬ್ಬರು ಸರ್ ನಿಮ್ಮ ಪ್ರಚೋದನಕಾರಿ (provocative) ಹೇಳಿಕೆಗಳಿಂದ ಕೊಲೆಗಳಾಗುತ್ತಿವೆ ಎಂದು ಹೇಳಲಾಗುತ್ತಿದೆ ಅಂತ ಅನ್ನುವಾಗಲೇ ಸಂಸದರು ಪ್ರತಿಕ್ರಿಯಿಸದೆ ಅಲ್ಲಿಂದ ತಮ್ಮ ಕಾರಿನತ್ತ ಧಾವಿಸಿ ಹೋಗುವುದನ್ನು ವಿಡಿಯೋನಲ್ಲಿ ನೋಡಬಹುದು.

 

Published on: Jul 29, 2022 04:13 PM