AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರು ಬರುತ್ತಿಲ್ಲ.. ನಷ್ಟ ಭರಿಸಲಾಗದೆ ಮುಚ್ಚುತ್ತಿರುವ ಹೋಟೆಲ್, ರೆಸ್ಟೋರೆಂಟ್ಸ್

[lazy-load-videos-and-sticky-control id=”md_fmq87AXg”] ಬೆಂಗಳೂರು:ಕೊರೊನಾ ಜಗತ್ತಿಗೆ ಕಾಲಿರಿಸಿದ್ದೆ ತಡ ಪ್ರಪಂಚದ ಪ್ರತಿಯೊಂದು ಉದ್ಯಮವು ತಮಗಾಗುತ್ತಿರುವ ನಷ್ಟ ಬರಿಸಲಾಗದೆ ತಮ್ಮ ಉದ್ಯಮಕ್ಕೆ ಇತಿಶ್ರೀ ಆಡುತ್ತಿವೆ.ಇದರಿಂದ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದು ತಮ್ಮನ್ನ ನಂಬಿದವರೊಂದಿಗೆ ಬೀದಿಗೆ ಬಂದು ನಿಂತಿದ್ದಾರೆ. ಆದರೆ ಈಗ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಹೋಟೆಲ್ ಮಾಲೀಕರು ಬಾರಿ ನಷ್ಟದಲ್ಲಿದ್ದಾರೆ. ಹೋಟೆಲ್​ಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರು ಸಹ ಗ್ರಾಹಕರು ಹೊಟೇಲ್ ಮತ್ತು ರೆಸ್ಟೋರೆಂಟ್​ಗಳತ್ತ ಮುಖ ಮಾಡುತಿಲ್ಲ ಇದರಿಂದ ಬೆಂಗಳೂರಿನ ಶೇ.60 ರಷ್ಟು ರೆಸ್ಟೋರೆಂಟ್​ಗಳು ಬಾಗಿಲು ಮುಚ್ಚಿವೆ. ಸಂಪೂರ್ಣ ನಷ್ಟದಲ್ಲಿರುವ ಹೊಟೇಲ್ ಮಾಲೀಕರು […]

ಗ್ರಾಹಕರು ಬರುತ್ತಿಲ್ಲ.. ನಷ್ಟ ಭರಿಸಲಾಗದೆ ಮುಚ್ಚುತ್ತಿರುವ ಹೋಟೆಲ್, ರೆಸ್ಟೋರೆಂಟ್ಸ್
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Jul 13, 2020 | 9:47 AM

Share

[lazy-load-videos-and-sticky-control id=”md_fmq87AXg”]

ಬೆಂಗಳೂರು:ಕೊರೊನಾ ಜಗತ್ತಿಗೆ ಕಾಲಿರಿಸಿದ್ದೆ ತಡ ಪ್ರಪಂಚದ ಪ್ರತಿಯೊಂದು ಉದ್ಯಮವು ತಮಗಾಗುತ್ತಿರುವ ನಷ್ಟ ಬರಿಸಲಾಗದೆ ತಮ್ಮ ಉದ್ಯಮಕ್ಕೆ ಇತಿಶ್ರೀ ಆಡುತ್ತಿವೆ.ಇದರಿಂದ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದು ತಮ್ಮನ್ನ ನಂಬಿದವರೊಂದಿಗೆ ಬೀದಿಗೆ ಬಂದು ನಿಂತಿದ್ದಾರೆ.

ಆದರೆ ಈಗ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಹೋಟೆಲ್ ಮಾಲೀಕರು ಬಾರಿ ನಷ್ಟದಲ್ಲಿದ್ದಾರೆ. ಹೋಟೆಲ್​ಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರು ಸಹ ಗ್ರಾಹಕರು ಹೊಟೇಲ್ ಮತ್ತು ರೆಸ್ಟೋರೆಂಟ್​ಗಳತ್ತ ಮುಖ ಮಾಡುತಿಲ್ಲ ಇದರಿಂದ ಬೆಂಗಳೂರಿನ ಶೇ.60 ರಷ್ಟು ರೆಸ್ಟೋರೆಂಟ್​ಗಳು ಬಾಗಿಲು ಮುಚ್ಚಿವೆ.

ಸಂಪೂರ್ಣ ನಷ್ಟದಲ್ಲಿರುವ ಹೊಟೇಲ್ ಮಾಲೀಕರು ಹೊಟೇಲ್ ಸಿಬ್ಬಂದಿಗಳಿಗೂ ಸಂಬಳ ಕೊಡಲಾಗದೆ ಪರಿತಪಿಸುವಂತ್ತಾಗಿದೆ. ಇದರಿಂದ ಹೊರ ಬರಲು ಮಾಲೀಕರು ಹೊಟೇಲ್​ಗಳನ್ನು ಅರ್ಧದಷ್ಡು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ಧಾರೆ.ಆದರೆ ಯಾರು ಸಹ ಇಂಥ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದ ಹಣ ಕೊಟ್ಟು ರೆಸ್ಟೋರೆಂಟ್ ಖರೀದಿಗೆ ಮುಂದಾಗ್ತಿಲ್ಲ.

ಇದು ಸಾಲಾದೆಂಬಂತೆ ರಾಜ್ಯ ಸರ್ಕಾರ ಈಗ ಇನ್ನೊಂದು ವಾರಗಳ ಕಾಲ ಲಾಕ್​ಡೌನ್ ಘೋಷಣೆ ಮಾಡಿದ್ದು, ಈಗಾಗಲೇ ತೀವ್ರ ನಷ್ಟದಲ್ಲಿರುವ ಹೊಟೇಲ್ ಮಾಲೀಕರಿಗೆ ಲಾಕ್​ಡೌನ್ ಘೋಷಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Published On - 12:16 pm, Sun, 12 July 20

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?