AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರು ಬರುತ್ತಿಲ್ಲ.. ನಷ್ಟ ಭರಿಸಲಾಗದೆ ಮುಚ್ಚುತ್ತಿರುವ ಹೋಟೆಲ್, ರೆಸ್ಟೋರೆಂಟ್ಸ್

[lazy-load-videos-and-sticky-control id=”md_fmq87AXg”] ಬೆಂಗಳೂರು:ಕೊರೊನಾ ಜಗತ್ತಿಗೆ ಕಾಲಿರಿಸಿದ್ದೆ ತಡ ಪ್ರಪಂಚದ ಪ್ರತಿಯೊಂದು ಉದ್ಯಮವು ತಮಗಾಗುತ್ತಿರುವ ನಷ್ಟ ಬರಿಸಲಾಗದೆ ತಮ್ಮ ಉದ್ಯಮಕ್ಕೆ ಇತಿಶ್ರೀ ಆಡುತ್ತಿವೆ.ಇದರಿಂದ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದು ತಮ್ಮನ್ನ ನಂಬಿದವರೊಂದಿಗೆ ಬೀದಿಗೆ ಬಂದು ನಿಂತಿದ್ದಾರೆ. ಆದರೆ ಈಗ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಹೋಟೆಲ್ ಮಾಲೀಕರು ಬಾರಿ ನಷ್ಟದಲ್ಲಿದ್ದಾರೆ. ಹೋಟೆಲ್​ಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರು ಸಹ ಗ್ರಾಹಕರು ಹೊಟೇಲ್ ಮತ್ತು ರೆಸ್ಟೋರೆಂಟ್​ಗಳತ್ತ ಮುಖ ಮಾಡುತಿಲ್ಲ ಇದರಿಂದ ಬೆಂಗಳೂರಿನ ಶೇ.60 ರಷ್ಟು ರೆಸ್ಟೋರೆಂಟ್​ಗಳು ಬಾಗಿಲು ಮುಚ್ಚಿವೆ. ಸಂಪೂರ್ಣ ನಷ್ಟದಲ್ಲಿರುವ ಹೊಟೇಲ್ ಮಾಲೀಕರು […]

ಗ್ರಾಹಕರು ಬರುತ್ತಿಲ್ಲ.. ನಷ್ಟ ಭರಿಸಲಾಗದೆ ಮುಚ್ಚುತ್ತಿರುವ ಹೋಟೆಲ್, ರೆಸ್ಟೋರೆಂಟ್ಸ್
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Jul 13, 2020 | 9:47 AM

Share

[lazy-load-videos-and-sticky-control id=”md_fmq87AXg”]

ಬೆಂಗಳೂರು:ಕೊರೊನಾ ಜಗತ್ತಿಗೆ ಕಾಲಿರಿಸಿದ್ದೆ ತಡ ಪ್ರಪಂಚದ ಪ್ರತಿಯೊಂದು ಉದ್ಯಮವು ತಮಗಾಗುತ್ತಿರುವ ನಷ್ಟ ಬರಿಸಲಾಗದೆ ತಮ್ಮ ಉದ್ಯಮಕ್ಕೆ ಇತಿಶ್ರೀ ಆಡುತ್ತಿವೆ.ಇದರಿಂದ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದು ತಮ್ಮನ್ನ ನಂಬಿದವರೊಂದಿಗೆ ಬೀದಿಗೆ ಬಂದು ನಿಂತಿದ್ದಾರೆ.

ಆದರೆ ಈಗ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಿಂದ ಹೋಟೆಲ್ ಮಾಲೀಕರು ಬಾರಿ ನಷ್ಟದಲ್ಲಿದ್ದಾರೆ. ಹೋಟೆಲ್​ಗಳಿಗೆ ಲಾಕ್‌ಡೌನ್ ಸಡಿಲಗೊಳಿಸಿದ್ದರು ಸಹ ಗ್ರಾಹಕರು ಹೊಟೇಲ್ ಮತ್ತು ರೆಸ್ಟೋರೆಂಟ್​ಗಳತ್ತ ಮುಖ ಮಾಡುತಿಲ್ಲ ಇದರಿಂದ ಬೆಂಗಳೂರಿನ ಶೇ.60 ರಷ್ಟು ರೆಸ್ಟೋರೆಂಟ್​ಗಳು ಬಾಗಿಲು ಮುಚ್ಚಿವೆ.

ಸಂಪೂರ್ಣ ನಷ್ಟದಲ್ಲಿರುವ ಹೊಟೇಲ್ ಮಾಲೀಕರು ಹೊಟೇಲ್ ಸಿಬ್ಬಂದಿಗಳಿಗೂ ಸಂಬಳ ಕೊಡಲಾಗದೆ ಪರಿತಪಿಸುವಂತ್ತಾಗಿದೆ. ಇದರಿಂದ ಹೊರ ಬರಲು ಮಾಲೀಕರು ಹೊಟೇಲ್​ಗಳನ್ನು ಅರ್ಧದಷ್ಡು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ಧಾರೆ.ಆದರೆ ಯಾರು ಸಹ ಇಂಥ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದ ಹಣ ಕೊಟ್ಟು ರೆಸ್ಟೋರೆಂಟ್ ಖರೀದಿಗೆ ಮುಂದಾಗ್ತಿಲ್ಲ.

ಇದು ಸಾಲಾದೆಂಬಂತೆ ರಾಜ್ಯ ಸರ್ಕಾರ ಈಗ ಇನ್ನೊಂದು ವಾರಗಳ ಕಾಲ ಲಾಕ್​ಡೌನ್ ಘೋಷಣೆ ಮಾಡಿದ್ದು, ಈಗಾಗಲೇ ತೀವ್ರ ನಷ್ಟದಲ್ಲಿರುವ ಹೊಟೇಲ್ ಮಾಲೀಕರಿಗೆ ಲಾಕ್​ಡೌನ್ ಘೋಷಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Published On - 12:16 pm, Sun, 12 July 20

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ