ಉಗ್ರರ ದಾಳಿ: ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದು ಮೃತ ಮಂಜುನಾಥ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಅವರ ಕುಟುಂಬಕ್ಕೆ 103 ವರ್ಷದ ಶಿವಮ್ಮ ಅವರು ಸಾಂತ್ವನ ಹೇಳಿದ್ದಾರೆ. ಟಿವಿ ವರದಿಯಲ್ಲಿ ಈ ದುರಂತವನ್ನು ಕಂಡ ಶಿವಮ್ಮ, ತಿಪಟೂರಿನಿಂದ ಬರಿಗಾಲಿನಲ್ಲಿ ಶಿವಮೊಗ್ಗಕ್ಕೆ ಬಂದು ಕುಟುಂಬಕ್ಕೆ ಬೆಂಬಲ ನೀಡಿದರು. ಅವರ ಈ ಕ್ರಿಯೆ ಎಲ್ಲರ ಹೃದಯವನ್ನು ಮುಟ್ಟಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡಿಗೆ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಅವರ ಕುಟುಂಬಕ್ಕೆ 103 ವರ್ಷದ ಅಜ್ಜಿ ಸಾಂತ್ವಾನ ಹೇಳಿದರು. ಉಗ್ರರ ದಾಳಿ ಘಟನೆಯನ್ನು 103 ವರ್ಷದ ವೃದ್ಧೆ ಶಿವಮ್ಮ ಅವರು ಮಾಧ್ಯಮಗಳಲ್ಲಿ ನೋಡಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಮಂಜುನಾಥ್ ಅವರು ಮೃತಪಟ್ಟಿರುವ ವಿಚಾರ ತಿಳಿದ ಶಿವಮ್ಮ ಸಂಕಪಟ್ಟಿದ್ದಾರೆ. ಹೀಗಾಗಿ, ಶಿವಮ್ಮ ಅವರು ತಿಪಟೂರಿನಿಂದ ಬರಿಗಾಲಿನಲ್ಲಿ ಶಿವಮೊಗ್ಗಕ್ಕೆ ಬಂದು ಮಂಜುನಾಥ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
Published on: Apr 29, 2025 04:31 PM
Latest Videos

ಜಾಫರ್ ಎಕ್ಸ್ಪ್ರೆಸ್ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್ಎ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ

ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ

ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
