AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ದಾಳಿ: ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದು ಮೃತ ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ

ಉಗ್ರರ ದಾಳಿ: ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದು ಮೃತ ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ

Basavaraj Yaraganavi
| Updated By: ವಿವೇಕ ಬಿರಾದಾರ

Updated on:Apr 29, 2025 | 4:31 PM

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಅವರ ಕುಟುಂಬಕ್ಕೆ 103 ವರ್ಷದ ಶಿವಮ್ಮ ಅವರು ಸಾಂತ್ವನ ಹೇಳಿದ್ದಾರೆ. ಟಿವಿ ವರದಿಯಲ್ಲಿ ಈ ದುರಂತವನ್ನು ಕಂಡ ಶಿವಮ್ಮ, ತಿಪಟೂರಿನಿಂದ ಬರಿಗಾಲಿನಲ್ಲಿ ಶಿವಮೊಗ್ಗಕ್ಕೆ ಬಂದು ಕುಟುಂಬಕ್ಕೆ ಬೆಂಬಲ ನೀಡಿದರು. ಅವರ ಈ ಕ್ರಿಯೆ ಎಲ್ಲರ ಹೃದಯವನ್ನು ಮುಟ್ಟಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಗುಂಡಿಗೆ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಅವರ ಕುಟುಂಬಕ್ಕೆ 103 ವರ್ಷದ ಅಜ್ಜಿ ಸಾಂತ್ವಾನ ಹೇಳಿದರು. ಉಗ್ರರ ದಾಳಿ ಘಟನೆಯನ್ನು 103 ವರ್ಷದ ವೃದ್ಧೆ ಶಿವಮ್ಮ ಅವರು ಮಾಧ್ಯಮಗಳಲ್ಲಿ ನೋಡಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಮಂಜುನಾಥ್​ ಅವರು ಮೃತಪಟ್ಟಿರುವ ವಿಚಾರ ತಿಳಿದ ಶಿವಮ್ಮ ಸಂಕಪಟ್ಟಿದ್ದಾರೆ. ಹೀಗಾಗಿ, ಶಿವಮ್ಮ ಅವರು ತಿಪಟೂರಿನಿಂದ ಬರಿಗಾಲಿನಲ್ಲಿ ಶಿವಮೊಗ್ಗಕ್ಕೆ ಬಂದು ಮಂಜುನಾಥ್​ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

Published on: Apr 29, 2025 04:31 PM