AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಭಾಷಣ ಕೇಳಲು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನ ಕರೆತಂದು ಕೂರಿಸಿದ್ರಾ? ಕೈಯಲ್ಲಿ ಸೂಜಿ ಇಟ್ಕೊಂಡು ಕಾರ್ಯಕ್ರಮದಲ್ಲಿ ರೋಗಿಗಳ ಪಾಡು ನೋಡಿ

ಸಿಎಂ ಭಾಷಣ ಕೇಳಲು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನ ಕರೆತಂದು ಕೂರಿಸಿದ್ರಾ? ಕೈಯಲ್ಲಿ ಸೂಜಿ ಇಟ್ಕೊಂಡು ಕಾರ್ಯಕ್ರಮದಲ್ಲಿ ರೋಗಿಗಳ ಪಾಡು ನೋಡಿ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 04, 2022 | 5:41 PM

ಸಿಎಂ ಭಾಷಣಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಕರೆತಂದು ಕೂರಿಸಿದ್ರಾ? ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿದ್ದ ರೋಗಿಗಳ ಪಾಡು ನೋಡಿ .

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಡಿಸೆಂಬರ್ 4) ತವರು ಜಿಲ್ಲೆ ಹಾವೇರಿ ಪ್ರವಾಸದಲ್ಲಿದ್ದು, ಶಿಗ್ಗಾಂವಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕಸ್ಥಾಪನೆ ನೆರವೇರಿಸಿದರು. ಶಿಗ್ಗಾಂವಿ ತಾಲ್ಲೂಕು ಆಸ್ಪತ್ರೆ.96 .50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಆದ್ರೆ, ಈ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಭಾಷಣ ಕೇಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಕರೆತಂದು ಕೂಡಿಸಿರುವುದು ಕಂಡುಬಂದಿದೆ. ರೋಗಿಗಳು ಕೈಯಲ್ಲಿ ಸೂಜಿ ಇಟ್ಟುಕೊಂಡು ಸಿಎಂ ಶಂಕುಸ್ಫಾಪನೆ ಸಮಾರಂಭದಲ್ಲಿ ಪಾಲ್ಗೊಂಡಿರುವ  ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು.

Published on: Dec 04, 2022 05:32 PM