ರಾಮನಗರದ ಹೊರವಲಯದ ಕೆರೆಯಲ್ಲಿ ಪ್ರತ್ಯಕ್ಷವಾಯಿತೊಂದು ಸಲಗ, ಜನರಲ್ಲಿ ಆತಂಕ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 23, 2022 | 2:07 PM

ಈ ಬಗ್ಗೆ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ (forest officials) ದೂರು ನೀಡಿದ್ದಾರಾದರೂ ಮಧ್ಯಾಹ್ನದ ಹೊತ್ತಿನವರೆಗೆ ಸಿಬ್ಬಂದಿ ಅಲ್ಲಿ ಸುಳಿದಿಲಿಲ್ಲ.

ರಾಮನಗರದ ಹೊರವಯದಲ್ಲಿರುವ ಬೋಳಪ್ಪನ ಕೆರೆಯಲ್ಲಿ (Bolappana Lake) ಬುಧವಾರ ಬೆಳ್ಳಂಬೆಳಗ್ಗೆಯೇ ಕಾಡಾನೆಯೊಂದು (wild elephant) ಪ್ರತ್ಯಕ್ಷವಾಗಿ ನಗರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ (forest officials) ದೂರು ನೀಡಿದ್ದಾರಾದರೂ ಮಧ್ಯಾಹ್ನದ ಹೊತ್ತಿನವರೆಗೆ ಸಿಬ್ಬಂದಿ ಅಲ್ಲಿ ಸುಳಿದಿಲಿಲ್ಲ. ಏತನ್ಮಧ್ಯೆ, ಕೆಲ ಧೈರ್ಯಶಾಲಿ ಜನ ಕೆರೆಯ ಬಳಿ ಹೋಗಿ ಸಲಗ ಫೋಟೋಗಳನ್ನು ತೆಗೆದಿದ್ದಾರೆ ಮತ್ತು ವಿಡಿಯೋಗಳನ್ನೂ ಮಾಡಿದ್ದಾರೆ.

Follow Us
Web contact

TV9 Kannada

Read More