‘ಕೆಜಿಎಫ್’ ತಾತ ಈಗ ಕಾಶ್ಮೀರಿ ಪಂಡಿತ; ಈ ವಯಸ್ಸಲ್ಲೂ ಕಾಡಲ್ಲಿ ಓಡಿದ ಕೃಷ್ಣ
ಕೃಷ್ಣ ಅವರು ‘ಕೆಜಿಎಫ್’ ಸರಣಿಯಲ್ಲಿ ಮಾಡಿದ ಅಂಧ ತಾತನ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ‘ಕೆಜಿಎಫ್’ ಬಳಿಕ ಅವರಿಗೆ ಹಲವು ಆಫರ್ಗಳು ಬಂದಿವೆ.
ಹಲವು ಪಾತ್ರಗಳು ಕೆಲವೇ ನಿಮಿಷ ತೆರೆಮೇಲೆ ಬಂದರೂ ಅವು ನೀಡುವ ಪರಿಣಾಮ ತುಂಬಾನೇ ದೊಡ್ಡದು. ಇದಕ್ಕೆ ‘ಕೆಜಿಎಫ್’ (KGF) ತಾತ ಕೃಷ್ಣ (KGF Krishna) ಉತ್ತಮ ಉದಾಹರಣೆ. ಅವರು ‘ಕೆಜಿಎಫ್’ ಸರಣಿಯಲ್ಲಿ ಮಾಡಿದ ಅಂಧ ತಾತನ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ‘ಕೆಜಿಎಫ್’ ಬಳಿಕ ಅವರಿಗೆ ಹಲವು ಆಫರ್ಗಳು ಬಂದಿವೆ. ಈಗ ಅವರು ‘ವಿಧಿ 370’ ಚಿತ್ರದಲ್ಲಿ ಕಾಶ್ಮೀರಿ ಪಂಡಿತನ ಪಾತ್ರ ಮಾಡುತ್ತಿದ್ದಾರೆ. ಶ್ರುತಿ, ಶಶಿಕುಮಾರ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

