ರಾಮನಗರದ ಹೊರವಲಯದ ಕೆರೆಯಲ್ಲಿ ಪ್ರತ್ಯಕ್ಷವಾಯಿತೊಂದು ಸಲಗ, ಜನರಲ್ಲಿ ಆತಂಕ
ಈ ಬಗ್ಗೆ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ (forest officials) ದೂರು ನೀಡಿದ್ದಾರಾದರೂ ಮಧ್ಯಾಹ್ನದ ಹೊತ್ತಿನವರೆಗೆ ಸಿಬ್ಬಂದಿ ಅಲ್ಲಿ ಸುಳಿದಿಲಿಲ್ಲ.
ರಾಮನಗರದ ಹೊರವಯದಲ್ಲಿರುವ ಬೋಳಪ್ಪನ ಕೆರೆಯಲ್ಲಿ (Bolappana Lake) ಬುಧವಾರ ಬೆಳ್ಳಂಬೆಳಗ್ಗೆಯೇ ಕಾಡಾನೆಯೊಂದು (wild elephant) ಪ್ರತ್ಯಕ್ಷವಾಗಿ ನಗರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ (forest officials) ದೂರು ನೀಡಿದ್ದಾರಾದರೂ ಮಧ್ಯಾಹ್ನದ ಹೊತ್ತಿನವರೆಗೆ ಸಿಬ್ಬಂದಿ ಅಲ್ಲಿ ಸುಳಿದಿಲಿಲ್ಲ. ಏತನ್ಮಧ್ಯೆ, ಕೆಲ ಧೈರ್ಯಶಾಲಿ ಜನ ಕೆರೆಯ ಬಳಿ ಹೋಗಿ ಸಲಗ ಫೋಟೋಗಳನ್ನು ತೆಗೆದಿದ್ದಾರೆ ಮತ್ತು ವಿಡಿಯೋಗಳನ್ನೂ ಮಾಡಿದ್ದಾರೆ.
Latest Videos
ಪ್ರೇಯಸಿಯ ಜೊತೆ ಶಾಪಿಂಗ್ ಮಾಡುವಾಗ ಮಕ್ಕಳ ಜೊತೆ ಅದೇ ಮಾಲ್ಗೆ ಬಂದ ಹೆಂಡತಿ
ಹೈಕಮಾಂಡ್ ಜತೆ ಯಾವುದರ ಬಗ್ಗೆ ಸಭೆ ಮಾಡಿದ್ದು? ಡಿಕೆಶಿ ಹೇಳಿದ್ದಿಷ್ಟು
ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ

