AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಹರಿಯುತ್ತಿದ್ದ ನೀರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಹುಚ್ಚು ಸಾಹಸ, ಸಾವಿನಿಂದ ಪಾರಾಗಿದ್ದೇ ಪವಾಡ!

ಚಿಕ್ಕಮಗಳೂರು: ಹರಿಯುತ್ತಿದ್ದ ನೀರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಹುಚ್ಚು ಸಾಹಸ, ಸಾವಿನಿಂದ ಪಾರಾಗಿದ್ದೇ ಪವಾಡ!

TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 09, 2022 | 12:01 PM

Share

ಅದೃಷ್ಟವಶಾತ್ ಸ್ಥಳೀಯರು ಅವರನ್ನು ಗಮನಿಸಿದ್ದರಿಂದ ಪವಾಡಸದೃಶ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಅವರನ್ನು ಹೊರಗೆತ್ತಲಾಗಿದೆ.

ಚಿಕ್ಕಮಗಳೂರು: ಗಾಳಿ, ನೀರು ಮತ್ತು ಬೆಂಕಿ ನಮಗೆಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಇವುಗಳೊಂದಿಗೆ ಚೆಲ್ಲಾಟವಾಡುವುದ ಮೃತ್ಯುವಿಗೆ ಆಹ್ವಾನವಿತ್ತಂತೆ. ಚಿಕ್ಕಮಗಳೂರು (Chikmagalur) ಜಿಲ್ಲೆಯ ಸಖರಾಯಪಟ್ಟಣದಲ್ಲಿ (Sakharayapatna) ಕಾರಿನಲ್ಲಿ ಪಯಣಿಸುತ್ತಿದ್ದ ಕೆಲವರು ರಸ್ತೆ ಮೇಲೆ 5 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದ್ದರೂ ಕಾರು ಓಡಿಸಿಕೊಂಡು ಹೋಗುವ ಹುಚ್ಚು ಸಾಹಸ ಮಾಡಿದ್ದಾರೆ. ಅದೃಷ್ಟವಶಾತ್ ಸ್ಥಳೀಯರು ಅವರನ್ನು ಗಮನಿಸಿದ್ದರಿಂದ ಪವಾಡಸದೃಶ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಅವರನ್ನು ಹೊರಗೆತ್ತಲಾಗಿದೆ.

Follow Us
Web contact
Web contact

TV9 Kannada

Read More