ಚಿಕ್ಕಮಗಳೂರು: ಹರಿಯುತ್ತಿದ್ದ ನೀರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಹುಚ್ಚು ಸಾಹಸ, ಸಾವಿನಿಂದ ಪಾರಾಗಿದ್ದೇ ಪವಾಡ!
ಅದೃಷ್ಟವಶಾತ್ ಸ್ಥಳೀಯರು ಅವರನ್ನು ಗಮನಿಸಿದ್ದರಿಂದ ಪವಾಡಸದೃಶ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಅವರನ್ನು ಹೊರಗೆತ್ತಲಾಗಿದೆ.
ಚಿಕ್ಕಮಗಳೂರು: ಗಾಳಿ, ನೀರು ಮತ್ತು ಬೆಂಕಿ ನಮಗೆಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಇವುಗಳೊಂದಿಗೆ ಚೆಲ್ಲಾಟವಾಡುವುದ ಮೃತ್ಯುವಿಗೆ ಆಹ್ವಾನವಿತ್ತಂತೆ. ಚಿಕ್ಕಮಗಳೂರು (Chikmagalur) ಜಿಲ್ಲೆಯ ಸಖರಾಯಪಟ್ಟಣದಲ್ಲಿ (Sakharayapatna) ಕಾರಿನಲ್ಲಿ ಪಯಣಿಸುತ್ತಿದ್ದ ಕೆಲವರು ರಸ್ತೆ ಮೇಲೆ 5 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದ್ದರೂ ಕಾರು ಓಡಿಸಿಕೊಂಡು ಹೋಗುವ ಹುಚ್ಚು ಸಾಹಸ ಮಾಡಿದ್ದಾರೆ. ಅದೃಷ್ಟವಶಾತ್ ಸ್ಥಳೀಯರು ಅವರನ್ನು ಗಮನಿಸಿದ್ದರಿಂದ ಪವಾಡಸದೃಶ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಅವರನ್ನು ಹೊರಗೆತ್ತಲಾಗಿದೆ.
Follow Us
Latest Videos
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

